Breaking News

Daily Archives: ಜುಲೈ 26, 2021

ಎಲ್ಲಕ್ಕಿಂತ ಬೆಟಗೇರಿ ಗ್ರಾಮಸ್ಥರ ಪ್ರೀತಿ, ಅಭಿಮಾನ ದೊಡ್ಡದು: ಡಾ.ರಾಜೇಂದ್ರ ಸಣ್ಣಕ್ಕಿ

ಎಲ್ಲಕ್ಕಿಂತ ಬೆಟಗೇರಿ ಗ್ರಾಮಸ್ಥರ ಪ್ರೀತಿ, ಅಭಿಮಾನ ದೊಡ್ಡದು: ಡಾ.ರಾಜೇಂದ್ರ ಸಣ್ಣಕ್ಕಿ ಬೆಟಗೇರಿ:ಚುನಾಯಿತ ಜನಪ್ರತಿನಿಧಿಗಳು ತಾವು ಆಯ್ಕೆಗೊಂಡ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸ ಕೈಗೊಳ್ಳಬೇಕು. ಎಲ್ಲಕ್ಕಿಂತ ಬೆಟಗೇರಿ ಗ್ರಾಮಸ್ಥರ ಪ್ರೀತಿ, ಅಭಿಮಾನ ದೊಡ್ಡದು ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸೋಮವಾರ ಜು.26ರಂದು ಆಯೋಜಿಸಿದ ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ …

Read More »

ಸೈನಿಕರು ಗಡಿಯಲ್ಲಿ ಹೊರಾಡುತ್ತಾರೆ. ಯೋದರಲ್ಲಿರುವ ದೇಶಪ್ರೇಮ ಮೆಚ್ಚುವಂತಹದಾಗಿದೆ -ಚಕ್ರವರ್ತಿ ಸೂಲಿಬೆಲೆ

ಬೆಟಗೇರಿ: ಸೈನಿಕರ ಜೀವನ ರಾಷ್ಟ್ರಕ್ಕೆ ಸಮರ್ಪನೆಯಾಗುವಂತಹದು, ಭಾರತೀಯರಾಗಿ ಸೈನಿಕರು ಗಡಿಯಲ್ಲಿ ಹೊರಾಡುತ್ತಾರೆ. ಯೋದರಲ್ಲಿರುವ ದೇಶಪ್ರೇಮ ಮೆಚ್ಚುವಂತಹದಾಗಿದೆ. ಜಾತಿ, ಮತ, ಪಂಥ ತೊರೆದರೇ ಮಾತ್ರ ಅದ್ಬುತ ಸಾಧನೆ, ಕೆಲಸ ಮಾಡಲು ಸಾಧ್ಯ. ನಾವೆಲ್ಲರೂ ಭಾರತಾಂಬೆಯ ಮಕ್ಕಳು, ದೇಶಭಕ್ತರಾಗಿ ರಾಷ್ಟ್ರಕ್ಕೆ ಶಕ್ತಿಯಾಗೋಣ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಾರ್ಗಿಲ್ ವಿಜಯ ದಿವಸ ಸಂಸ್ಮರಣೆ ಅಂಗವಾಗಿ ಜುಲೈ.26ರಂದು ನಡೆದ …

Read More »