ಬೆಟಗೇರಿ: ಮಾರುತಿ ದೇವರು ಇಲ್ಲದ ಊರಿಲ್ಲ, ಹನುಮಂತ ದೇವರು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವನಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು. ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಮೇ.14ರಂದು ನಡೆದ ಬೆಳಗಾವಿ ಲೋಕಸಭಾ ಮಾಜಿ ಸದಸ್ಯ ದಿ.ಸುರೇಶ ಅಂಗಡಿ ಅವರ ಅನುದಾನದಡಿಯಲ್ಲಿ ನಿರ್ಮಿಸಿರುವ ಬೆಟಗೇರಿ ಗ್ರಾಮದ ಶ್ರೀ ಮಾರುತಿ ದೇವರ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ದಾನಿಗಳಿಗೆ, ಗಣ್ಯರಿಗೆ …
Read More »Daily Archives: ಮೇ 14, 2022
ಅನ್ನ ಸಂತರ್ಪಣೆಗೆ ಮತ್ತೊಂದು ಹೆಸರೇ ಬಂಡಿಗಣಿ ಶ್ರೀಮಠ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ ಅರಭಾವಿ ಸತ್ತಿಗೇರ ತೋಟದಲ್ಲಿ ಜರುಗಿದ ದಾಸೋಹ ರತ್ನ ದಾನೇಶ್ವರ ಸ್ವಾಮೀಜಿಗಳ ಮುಂದಾಳತ್ವದ ಪಾರಮಾರ್ಥಿಕ ಸಪ್ತಾಹದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ
ಅನ್ನ ಸಂತರ್ಪಣೆಗೆ ಮತ್ತೊಂದು ಹೆಸರೇ ಬಂಡಿಗಣಿ ಶ್ರೀಮಠ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ ಅರಭಾವಿ ಸತ್ತಿಗೇರ ತೋಟದಲ್ಲಿ ಜರುಗಿದ ದಾಸೋಹ ರತ್ನ ದಾನೇಶ್ವರ ಸ್ವಾಮೀಜಿಗಳ ಮುಂದಾಳತ್ವದ ಪಾರಮಾರ್ಥಿಕ ಸಪ್ತಾಹದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಎಲ್ಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದ್ದು, ಹಸಿದ ಹೊಟ್ಟೆಗೆ ಸತತ ಅನ್ನ ನೀಡುತ್ತಿರುವ ಬಂಡಿಗಣಿ ಶ್ರೀಗಳ ಕಾರ್ಯ ಪ್ರಶಂಸನೀಯವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. …
Read More »
IN MUDALGI Latest Kannada News