ಕುಲಗೋಡ: ನಾವು ಗಳಿಸಿದ ಆಸ್ತಿ ಸಂಪತ್ತು ಯಾವುದು ಜೀವನದ ಕೊನೆಯವರೆಗೂ ಉಳಿಯುವದಿಲ್ಲಿ ಆದರೆ ಶಿಕ್ಷಕ ನೀಡಿದ ವಿದ್ಯೆ ಕೊನೆಯವರೆಗೂಜೋತೆಯಾಗಿರುತ್ತೆ ಎಂದು ಕೇಳಕರ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಎಲ್.ಆರ್.ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೇಳಕರ ಪ್ರೌಢ ಶಾಲೆಯಲ್ಲಿ 2003-04 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳಿಂದ ಇಂದು ಗುರುವಂದನಾ ಹಾಗೂ ಸ್ನೇಹ ಸಮ್ಮಲನÀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಕ್ಷರ ಕಲಿಸಿದ ಗುರುಗಳ, ಜನ್ಮಕೊಟ್ಟ ಹೆತ್ತವರ, ಆಡಿ …
Read More »