Breaking News

Daily Archives: ಸೆಪ್ಟೆಂಬರ್ 19, 2024

ಡಾ. ಟಿ.ಎನ್. ಸೋನವಾಲಕರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಮೂಡಲಗಿ: ಭಾರತ ಸರಕಾರದ ಕೇಂದ್ರಿಯ ರೇಷ್ಮೇ ಮಂಡಳಿಯ ಅಮೃತ ಮಹೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಮೂಡಲಗಿಯ ಅಂತರ್‍ರಾಷ್ಟ್ರೀಯ ರೇಷ್ಮೆ ವಿಜ್ಞಾನಿ ಡಾ. ಟಿ. ಎನ್. ಸೋನವಾಲಕರ ಅವರು ಭಾಜನರಾಗಿದ್ದಾರೆ ಎಂದು ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ ಅವರು ತಿಳಿಸಿದ್ದಾರೆ. ಇದೇ ಸೆ. 21ರಂದು ಬೆಂಗಳೂರಿನ ಜಿಕೆವಿಕೆ ಅಂತರ್‍ರಾಷ್ಟ್ರೀಯ ಸಭಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಕೇಂದ್ರ ಜವಳಿ ಸಚಿವ ಗುರುರಾಜ ಸಿಂಗ್ ಅವರು ಪ್ರಶಸ್ತಿ …

Read More »

ದಿ 20 ರಂದು ಪಟಗುಂದಿ ಗ್ರಾಮದಲ್ಲಿ ಪರಮಪೂಜ್ಯ ಚಾರಿತ್ರ ಚಕ್ರವರ್ತಿ ಪ್ರಥಮಾಚಾರ್ಯ 108 ಶ್ರೀ ಶಾಂತಿ ಸಾಗರ್ ಮುನಿ ಮಹಾರಾಜರ 69ನೇ ಪುಣ್ಯತಿಥಿ ಕಾರ್ಯಕ್ರಮ

ಮೂಡಲಗಿ: ತಾಲೂಕಿನ ಪಟಗುಂದಿ ಗ್ರಾಮದ ಸುಪಾಶ್ರ್ವನಾಥ ದಿಗಂಬರ ಜೈನ ಮಂದಿರದಲ್ಲಿ ಶುಕ್ರವಾರ ಸೆ.20 ರಂದು ಚಾರಿತ್ರ್ಯ ಚಕ್ರವರ್ತಿ ಪ್ರಥಮಾಚಾರ್ಯ 108 ಶ್ರೀ ಶಾಂತಿ ಸಾಗರ್ ಮುನಿ ಮಹಾರಾಜರ 69ನೇ ಪುಣ್ಯತಿಥಿ ಹಾಗೂ 108 ನಮನಸಾಗರ ಮಹಾರಾಜರ 5 ನೇ ಪುಣ್ಯತಿಥಿ, ಕ್ಷುಲ್ಲಿಕಾರತ್ನ 105 ಕಾಂಚನಶ್ರೀ ಮಾತಾಜಿಯವರ ಎರಡನೆಯ ಪುಣ್ಯತಿಥಿ ಕಾರ್ಯಕ್ರಮವನ್ನು ಜರುಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ಮುಂಜಾಣೆ 7.45 ಧ್ವಜಾರೋಹಣ, 8 ಗಂಟೆಗೆ ಶ್ರೀ ಭಗವಾನರ ಅಭಿಷೇಕ, …

Read More »