Breaking News

Daily Archives: ಜನವರಿ 31, 2025

*ದೇಶದಲ್ಲಿ ಆಹಾರ ಕೊರತೆ ಇಲ್ಲ; ಅಗತ್ಯವಿರುವಷ್ಟು ಇದೆ-ಸಂಸದ ಈರಣ್ಣ ಕಡಾಡಿ*

*ದೇಶದಲ್ಲಿ ಆಹಾರ ಕೊರತೆ ಇಲ್ಲ; ಅಗತ್ಯವಿರುವಷ್ಟು ಇದೆ-ಸಂಸದ ಈರಣ್ಣ ಕಡಾಡಿ* ಮೈಸೂರು: ರಾಜ್ಯದ 5 ಕೋಟಿ ಜನರು ಸೇರಿ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಪದಾರ್ಥ ವಿತರಿಸುತ್ತಿದ್ದು, ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಆಹಾರ ಶೇಖರಣೆ ಇದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಗುರುವಾರ ಆಹಾರ ನಿಗಮದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಹಾರ ಕೊರತೆ ಇಲ್ಲ. ಅಗತ್ಯವಿರುವಷ್ಟು …

Read More »