ದೇಶಕ್ಕಾಗಿ ಬದುಕುವುದು ಇಂದಿನ ತುರ್ತು ಅಗತ್ಯವಾಗಿದೆ – ವಿಶುಕುಮಾರ ಮಾಳಿ ಗೋಕಾಕ: ದೇಶಕ್ಕಾಗಿ ಬದುಕುವುದು ಇಂದಿನ ಇಂದಿನ ಅಗತ್ಯವಾಗಿದೆ ಎಂದು ಇತಿಹಾಸ ಚಿಂತಕ ವಿಶುಕುಮಾರ ಮಾಳಿ ಹೇಳಿದರು. ಅವರು ಗೋಕಾಕ ಶಿಕ್ಷಣ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಇತಿಹಾಸ ಮತ್ತು ಪೌರನೀತಿ ಸಂಘದ ಉದ್ಘಾಟನೆ ಹಾಗೂ ಬಲಿದಾನ ದಿವಸ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾರತವೆಂದರೆ ಅದು ಬರಿ ಮಣ್ಣಲ್ಲ. ಅದು ಭಾವ ರಾಗ ತಾಳಗಳ ಸಮ್ಮಿಳನವಾಗಿದೆ. ಇಲ್ಲಿನ ಬಾಲಕರಾದಿಯಾಗಿ …
Read More »Daily Archives: ಮಾರ್ಚ್ 31, 2025
*ಮೂಡಲಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ*
*ಮೂಡಲಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ* ಮೂಡಲಗಿ:ಸಹೋದರತ್ವ,ಸಾಮರಸ್ಯ, ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಪ್ರತೀಕವಾಗಿರುವ ಈದ್ ಉಲ್ ಫಿತ್ರ ಪವಿತ್ರ ರಂಜಾನ್ ಹಬ್ಬವು ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ ಸಂತೋಷ, ನೆಮ್ಮದಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡುವುದರ ಜೊತೆಗೆ ಎಲ್ಲರಿಗೂ ಒಳಿತು ಮಾಡಲಿ ಎಂದು ಮೌಲಾನಾ ಕೌಸರ್ ರಝಾ ಹೇಳಿದರು. ಸೋಮವಾರ ಜಾಮೀಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಸೇರಿದ ಬಾಂಧವರನ್ನುದ್ದೇಶಿಸಿ ಮಾತನಾಡಿದ ಅವರು, ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಿ ಸಹಾಯ …
Read More »