ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಅವಶ್ಯವಿದೆ ಉಪನ್ಯಾಸಕಿ : ಕವಿತಾ ಹಳ್ಳೂರ. ಮೂಡಲಗಿ : ಮಾತೃಸ್ವರೂಪಿಯಾದ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಸಾಮಾನ್ಯವಾಗಿದ್ದು ಮಹಿಳೆಯನ್ನು ಗೌರವಿಸುವಂತಹ ನಮ್ಮ ದೇಶದಲ್ಲಿ ತಾಯಿ ಗರ್ಭದಲ್ಲಿಯೇ ಅವೈಜ್ಞಾನಿಕ ವೈಧ್ಯಕೀಯ ತಪಾಸನೆ ಮಾಡಿ ಹೆಣ್ಣು ಮಗು ಎಂದು ತಿಳಿದ ನಂತರ ಭ್ರೂಣ ಹತ್ಯೆ ಮಾಡುವುದು ಇಂದು ಯಥೇಚ್ಚವಾಗಿ ನಡೆಯುತ್ತಿದ್ದು ಭ್ರ್ರೂಣ ಹತ್ಯೆ ಮಾಡುವುದು ನಮ್ಮ ಕಾನೂನಲ್ಲಿ ಅಪರಾಧವಾಗಿದ್ದು ಕಾನೂನು ತಿಳಿವಳಿಕೆ ಇಲ್ಲದೇ ಭ್ರೂಣ ಹತ್ಯೆ ಮಾಡುತ್ತೀರುವುದು …
Read More »Monthly Archives: ಏಪ್ರಿಲ್ 2025
ಜಾನಪದ ಗಾಯಕ ಮಾಳು ನಿಪನಾಳ ಅವರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ
ಜಾನಪದ ಗಾಯಕ ಮಾಳು ನಿಪನಾಳ ಅವರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಮೂಡಲಗಿ : ಸಮೀಪದ ನಿಪನಾಳ ಗ್ರಾಮದ ಜಾನಪದ ಗಾಯಕ ಮಾಳು ಅವರು ಕಳೆದ 15 ವರ್ಷಗಳಿಂದ ಡೊಳ್ಳಿನ ಹಾಡಿನ ಮೂಲಕ ಜಾನಪದ ಲೋಕಕ್ಕೆ ಬಂಧು ಜಾನಪದ ಮತ್ತು ಸಾಹಿತ್ಯ ಕ್ಷೆತ್ರದಲ್ಲಿ ತನ್ನದೆಯಾದ ಸಾಧನೆ ಮಾಡುತ್ತ ಬಂದಿರುತ್ತಾನೆ. ಜನಪದ ಕವನಗಳು, ಜಾನಪದ ಕಲೆ, ಸಂಸ್ಕೃತಿಕ ಹಾಡು ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಸಾಧನೆ ಮಾಡುತ್ತಾ ಬಹುಮಾನಗಳನ್ನು ಪಡೆದಿರುತ್ತಾರೆ …
Read More »‘ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ’: ಶ್ರೀಧರಬೋಧ ಸ್ವಾಮಿಜಿ
‘ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾವಯವ ಕೃಷಿ ಅವಶ್ಯವಿದೆ’: ಶ್ರೀಧರಬೋಧ ಸ್ವಾಮಿಜಿ ಮೂಡಲಗಿ: ‘ರೈತರು ಕೃಷಿಯನ್ನು ಕೌಶಲತೆಯಿಂದ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ’ ಎಂದು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮಿಜಿ ಹೇಳಿದರು. ಇಲ್ಲಿಯ ಶಿವಬೋಧರಂಗ ಮಠದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ ಸಾವಯವ ಕೃಷಿ ಕುರಿತು ವಿಚಾರ ಸಂಕಿರ್ಣ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ರೈತರು ರಾಸಾಯಣಿಕ ಗೊಬ್ಬರವನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಡಿಮೆ …
Read More »ಏ.6 ರಂದುಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವ
ಏ.6 ರಂದುಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವ ಮೂಡಲಗಿ: ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 18ನೇ ವಾರ್ಷಿಕೋತ್ಸವವು ಏ.6 ರಂದು ಮುಂಜಾನೆ 10-30ಕ್ಕೆ ಆರ್.ಡಿಎಸ್. ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು ವಹಿಸುವರು. ಬೆಳಗಾವಿ ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷ ವಸಂತ …
Read More »ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಉಪ್ಪಾರ ನಿಧನ
ನಿಧನ ವಾರ್ತೆ ಲಕ್ಷ್ಮಣ ಉಪ್ಪಾರ ನಿಧನ ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಹಾಗೂ ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಭೀಮಪ್ಪ ಉಪ್ಪಾರ(90) ಬುಧವಾರ ನಿಧನರಾದರು. ಮೃತರು ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಗೌರವಾಧ್ಯಕ್ಷ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೇಸ್ ಮುಖಂಡ ಭರಮಣ್ಣ ಉಪ್ಪಾರ ಸೇರಿದಂತೆ ನಾಲ್ವರು ಪುತ್ರರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Read More »ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಎಸ್. ಎನ್. ಕುಂಬಾರ
ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಎಸ್. ಎನ್. ಕುಂಬಾರ. ಮೂಡಲಗಿ : ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಪ್ರತಿ ನಾಗರಿಕನ ಕರ್ತವ್ಯವಾಗಿದ್ದು ಇಂದು ಮಾನವ ನಿರಂತರವಾಗಿ ಪರಿಸರದ ಮೇಲೆ ತನ್ನದೇಯಾದ ಆಕ್ರಮಣ ಮಾಡುತ್ತಿದ್ದು ನೈಸರ್ಗಿಕವಾಗಿ ಇರುವ ಸಸ್ಯ ಹಾಗೂ ಪ್ರಾಣಿ ಸಂಪತ್ತು ನಾಶವಾಗುತ್ತಿದ್ದು ಸಸ್ಯ ಪ್ರಾಣಿ ಪ್ರಭೇದಗಳು ಅಳುವಿನ ಅಂಚಿನಲ್ಲಿವೆ ಅಲ್ಲದೇ ಕೈಗಾರಿಕೆಗಳ ಅಬ್ಬರ ಬೆಟ್ಟ ಗುಡ್ಡ ನದಿಗಳು ತನ್ನ ಆಸ್ತಿತ್ವ ಕಳೆದು ಕೊಳ್ಳುತ್ತಿವೆ ಮನುಷ್ಯ ತನ್ನ ಸಂತತಿಯ …
Read More »ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ : ಬಸವರಾಜ ಪಣದಿ
ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ : ಬಸವರಾಜ ಪಣದಿ ಬೆಟಗೇರಿ:ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರದ ಅಭಿವೃದ್ಧಿಗಾಗಿ ಡಾ.ವಿರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು. ಮೂಡಲಗಿ ತಾಲೂಕಾ ಕೇಂದ್ರ ಹಾಗೂ ಮಮದಾಪೂರ ವಲಯದ ಶ್ರೀಕ್ಷೇಧಗ್ರಾ ಯೋಜನೆ ಕಾರ್ಯಕ್ಷೇತ್ರ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಏ.3ರಂದು …
Read More »ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್ಎಸ್ಎಸ್ ಶಿಬಿರಗಳು ಪ್ರೇರಣೆ ನೀಡುತ್ತೇವೆ – ಕೃಷ್ಣಪ್ಪ ಲ. ಚಿನ್ನಾಕಟ್ಟಿ
ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್ಎಸ್ಎಸ್ ಶಿಬಿರಗಳು ಪ್ರೇರಣೆ ನೀಡುತ್ತೇವೆ – ಕೃಷ್ಣಪ್ಪ ಲ. ಚಿನ್ನಾಕಟ್ಟಿ ಮೂಡಲಗಿ : ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್.ಎಸ್.ಎಸ್. ಪಾತ್ರ ಬಹುಮುಖ್ಯವಾದದ್ದು ಇಂದಿನ ಯುವಕರು ಪಟ್ಟಣದ ಜೀವನಕ್ಕೆ ಅಣಿಯಾಗುತ್ತಿದ್ದು ಗ್ರಾಮೀಣ ಸಮಾಜದ ಮೌಲ್ಯಗಳ ಅರಿವು ಇಲ್ಲದಂತಾಗಿದೆ. ಅಲ್ಲದೇ ಗ್ರಾಮೀಣ ಸಮಾಜದ ಸಂಸ್ಕøತಿ ಸಂಪ್ರದಾಯ ಹಾಗೂ ಜನಜೀವನ ನಿಜವಾದ ಅರಿವು ಪಡೆದಾಗ ಮಾತ್ರ ಸರಿಯಾದ ವ್ಯಕ್ತಿತ್ವ ಬೆಳಸಿಕೊಳ್ಳಲು ಸಾಧ್ಯ ಎಂದು ಪಟಗುಂದಿಯ ಪಿ.ಕೆ.ಪಿ.ಎಸ್. ಬ್ಯಾಂಕಿನ ಉಪಾಧ್ಯಕ್ಷರಾದ …
Read More »ಕಲ್ಲೋಳಿ ಬಸವೇಶ್ವರ ಸೌಹಾರ್ದ ಸಂಘಕ್ಕೆ ರೂ.4.15 ಕೋಟಿ ನಿವ್ವಳ ಲಾಭ- ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ
ಕಲ್ಲೋಳಿ ಬಸವೇಶ್ವರ ಸೌಹಾರ್ದ ಸಂಘಕ್ಕೆ ರೂ.4.15 ಕೋಟಿ ನಿವ್ವಳ ಲಾಭ ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘವು ಪ್ರಸಕ್ತ ಮಾರ್ಚ ಕೊನೆಯಲ್ಲಿ ರೂ.4.15 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಹೇಳಿದರು. ಸಂಘದ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸಂಘವು ರೂ. 98.57 ದುಡಿಯುವ ಬಂಡವಾಳ, ರೂ. 78.96 ಲಕ್ಷ ಶೇರು ಹಣ, …
Read More »