ಮೂಡಲಗಿ ‘ಅಜ್ಞಾನವನ್ನು ದೂರಮಾಡಿ ಸುಜ್ಞಾನರನ್ನಾಗಿಸುವ ಗುರುವಿನ ಮಹಿಮೆಯು ಅಪಾರವಾಗಿದೆ’ ಎಂದು ಮುನ್ಯಾಳ-ರಂಗಾಪೂರ, ಭಾಗೋಜಿಕೊಪ್ಪದ ಡಾ.ಶಿವಲಿಂಗಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿμÁ್ಠನದಿಂದ ಆಯೋಜಿಸಿದ್ದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಮತ್ತು ಗುರುಪೂರ್ಣಿಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮತ್ತು ಸಂಘಟಕರು ನೀಡಿದ ಸನ್ಮಾನ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಭಕ್ತರ ಮನಸ್ಸಿನ ಮಾಲೀನ್ಯದಿಂದ ಮುಕ್ತಗೊಳಿಸುವ ಗುರು ಶ್ರೇಷ್ಠನಾಗುತ್ತಾನೆ ಎಂದರು. ಧರ್ಮಟ್ಟಿಯ ವೈದ್ಯ …
Read More »