ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ನಾಗನೂರ /ಮೂಡಲಗಿ. ಸಮರ್ಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಆಚರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ತೆರದಾಳ ಹಾಗೂ ಶ್ರೀಮತಿ ಜಯಶ್ರೀ ತೆರದಾಳ ಮತ್ತು ಪ್ರಧಾನ ಗುರುಗಳಾದ ಶ್ರೀ ವಿ. ಹಂಚಿನಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 5 ಮತ್ತು 6 ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ತಯಾರಿ ಮಾಡಿದ್ದರು ಮತ್ತು ಭಾರತದ ಶ್ರೇಷ್ಠ ವಿಜ್ಞಾನಿ ಡಾ c v ರಾಮನ್ ಅವರ ಸಾಧನೆ ಗಳನ್ನು ಸ್ಮರಿಸಿ ಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಹರ ಕಂಗಿ ಶ್ರೀಮತಿ ಡಾಂಗೆ ಕುಮಾರಿ ಜಯಶ್ರೀ ಕಾಂಬಳೆ ಮತ್ತು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 6 ನೇ ತರಗತಿ ವಿದ್ಯಾರ್ಥಿಗಳಾದ ಲಕ್ಷ್ಮಿ ಹುನ್ನುರು ಸ್ವಾಗತಿಸಿದರು ಹಾಗೂ ಅಕ್ಷತ ನೀರುಪಿಸಿ ಅಮೃತ ವಂದಿಸಿದರು.
ವರದಿ-H. G ಹರ್ಷ