Breaking News
Home / inmudalgi (page 300)

inmudalgi

ಜ.26ರ ಒಳಗೆ ತಾಲೂಕಾ ಮಟ್ಟದ ಕಚೇರಿಗಳು ಬರದೇ ಇದ್ದಲ್ಲಿ ಉಗ್ರ ಹೋರಾಟ ಆರಂಭ : ಗಡಾದ

ಜ.26ರ ಒಳಗೆ ತಾಲೂಕಾ ಮಟ್ಟದ ಕಚೇರಿಗಳು ಬರದೇ ಇದ್ದಲ್ಲಿ ಉಗ್ರ ಹೋರಾಟ ಆರಂಭ : ಗಡಾದ ಮೂಡಲಗಿ : ಮೂಡಲಗಿ ತಾಲೂಕು ಘೋಷಣೆಯಾಗಿ ಮೂರು ವರ್ಷಗಳಾದರೂ ಇಲ್ಲಿಯವರೆಗೂ ತಾಲೂಕಾ ಕೇಂದ್ರಕ್ಕೆ ಬರಬೇಕಾದ ಕಚೇರಿಗಳು ಬಂದಿಲ್ಲ. ಮನಸ್ಸು ಮಾಡಿದರೆ ಒಂದು ಗಂಟೆಯಲ್ಲಿ ಉಪ ನೋಂದಣಿ ಕಚೇರಿಯನ್ನು ತರುವ ಶಕ್ತಿ ಶಾಸಕರಲ್ಲಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿದರು. ಗುರುವಾರದಂದು ಸಮರ್ಥ ಶಾಲೆಯಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು ಮೂಡಲಗಿ …

Read More »

‘ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಫಲ ನೀಡುತ್ತದೆ’ – ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರು

ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರ ನುಡಿ ‘ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಫಲ ನೀಡುತ್ತದೆ’ ಮೂಡಲಗಿ: ‘ಮನುಷ್ಯನು ತನ್ನ ಸ್ವಚ್ಛ ಮನಸ್ಸಿನಿಂದ ಮಾಡುವ ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಎಂದಾದರು ಫಲ ನೀಡುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು …

Read More »

ಅಧಿಕ ಮಾಸದ ಪ್ರವಚನ ಸಮಾರೋಪ , ಕೊರೊನಾ ಸೇನಾನಿಗಳಿಗೆ ಸನ್ಮಾನ

ಅಧಿಕ ಮಾಸದ ಪ್ರವಚನ ಸಮಾರೋಪ , ಕೊರೊನಾ ಸೇನಾನಿಗಳಿಗೆ ಸನ್ಮಾನ ಮೂಡಲಗಿ: ಮೂಡಲಗಿ ಸಮೀಪದ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ ಮತ್ತು ಕೋವಿಡ್ 19ರ ಅರಿವು’ ಕಾರ್ಯಕ್ರಮದ ಸಮಾರೋಪ ಸಮಾರಂಭವು  ಅ. 15 ರಂದು ಬೆಳಿಗ್ಗೆ 9ಕ್ಕೆ ಮುನ್ಯಾಳದ ಸದಾಶೀವಯೋಗೀಶ್ವರ ಮಠದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಯವರು …

Read More »

ಹಿಂಗಾರು ಬೆಳೆಗಳ ನೂತನ ತಂತ್ರಜ್ಞಾನಗಳ ತರಬೇತಿ

ಹಿಂಗಾರು ಬೆಳೆಗಳ ನೂತನ ತಂತ್ರಜ್ಞಾನಗಳ ತರಬೇತಿ ಮೂಡಲಗಿ: ರೈತರು ಬಿತ್ತನೆ ಮೊದಲು ತಮ್ಮ ಹೊಲಗಳಲ್ಲಿ ಬೆಳೆಗಳ ಯೋಜನೆಯನ್ನು ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ತಯಾರಿಸಬೇಕು. ಮಣ್ಣಿನ ಗುಣಧರ್ಮ ಹವಾಮಾನ ಮತ್ತು ನೀರಾವರಿ ಮೂಲದ ಮೇಲೆ ಬೆಳೆಗಳನ್ನು ಆಯ್ಕೆ ಮತ್ತು ಹಿಂಗಾರಿ ಹಂಗಾಮಿನ ಬೀಜ ಬಿತ್ತುವ ಮುನ್ನ ಸುಧಾರಿತ ಬಿಜ್ಜವನ್ನು ಆಯ್ಕೆ ಮಾಡಿಕೊಳ್ಳವುದರಿಂದ ಬೀತನೆ ಮಾಡಿದ ಬೀಜಗಳಲ್ಲಿ ಸಸಿಗಳು ಹೆಚ್ಚು ಮೊಳಕೆ ಕಾಣಬಹುದು ಎಂದು ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ …

Read More »

ಕೇಂದ್ರ ಕೃಷಿ ವಿಧೇಯಕ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಜಾಗೃತಿ ಅಭಿಯಾನ

ಕೇಂದ್ರ ಕೃಷಿ ವಿಧೇಯಕ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಜಾಗೃತಿ ಅಭಿಯಾನ ಮೂಡಲಗಿ: ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಕಾಂಗ್ರೇಸ್ ಮುಗ್ಧ ರೈತರ ದಾರಿ ತಪ್ಪಿಸುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ರೈತರಿಗೆ ಹೊಸ ಮಸೂದೆಗಳ ಕುರಿತು ತಿಳಿವಳಿಕೆ ನೀಡುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ …

Read More »

ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ ರೂ.5 ಲಕ್ಷ ದೇಣಿಗೆ

ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ ರೂ.5 ಲಕ್ಷ ದೇಣಿಗೆ ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ನೂರು ವರ್ಷಗಳನ್ನು ಪೂರೈಸಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗಾಗಿ ಶಿವಪ್ಪ ಬೆಳಕೂಡ ಅವರು ರೂ. 5 ಲಕ್ಷ ದೇಣಿಗೆಯನ್ನು ಕೊಡಲು ವಾಗ್ದಾನ ಮಾಡಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ದಾನಿಗಳಾದ ಶಿವಪ್ಪ ಬಿ. ಬೆಳಕೂಡ ಅವರನ್ನು ಇಲಾಖೆಯಿಂದ ಸನ್ಮಾನಿಸಿ ಮಾತನಾಡಿ ‘113 ವರ್ಷಗಳನ್ನು ಪೂರೈಸಿರುವ ಸರ್ಕಾರಿ ಶಾಲೆಯಲ್ಲಿ ಅನೇಕರು ಕಲಿತು ಸಾಧನೆ …

Read More »

ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ

ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಪೊಲೀಸ ಇಲಾಖೆ ವತಿಯಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ನಡೆಯಿತು. ಠಾಣೆಯ ವ್ಯ್ಯಾಪ್ತಿಯ ಗ್ರಾಮಸ್ಥರು ಕರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡುವದು.ಸ್ಯಾನಿಟೈಸರ್ ಬಳಕೆ ಮತ್ತು ಖಡ್ಡಾಯವಾಗಿ ಮಾಸ್ಕ ಬಳಸುವ ಮೂಲಕ ಕರೋನಾ ಓಡಿಸಬಹುದು. ಹೆಲ್ಮಿಟ್ ಬಳಕೆ ಮಾಡಬೇಕು. ಕಾರ ಬೇಲ್ಟ್ ಧರಿಸಬೇಕು. ಮೋಬೈಲ ಬಳಕೆ ಮಾಡುತ್ತಾ ಬೈಕ್ ಓಡಿಸಬೇಡಿ ಎಂದು ಕುಲಗೋಡ …

Read More »

ನೂತನ ಮೊಹಮದಿಯಾ ಅಭಿವೃದ್ದಿ ಸೇವಾ ಸಂಘ  ಉದ್ಘಾಟನೆ

ಪ್ರಾಮಾಣಿಕ ಸೇವೆಯೇ ಪರಮಾತ್ಮನ ಸೇವೆ                                              -ಲಾಲಸಾಬ ಸಿದ್ದಾಪೂರ ಮೂಡಲಗಿ : ಸಮಾಜ ಸವೇಗೆ ಬದ್ದವಾಗಿ ಪ್ರಾಮಾಣಿಕ ಸೇವೆ ಮಾಡಿದಲ್ಲಿ ದೇವರು ಮೆಚ್ಚುವನು ಎಂದು ಅಂಜುಮನ ಇಸ್ಲಾಂ ಕಮಿಟಿ ಸದಸ್ಯ ಲಾಲಸಾಬ ಸಿದ್ದಾಪೂರ ಹೇಳಿದರು ಅವರು ಸೋಮವಾರದಂದು ನೂತನ ಕಮಿಟಿ …

Read More »

ಕೊರೊನಾ ಸೋಂಕು ಹಿನ್ನೆಲೆ: ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು

ಕೊರೊನಾ ಸೋಂಕು ಹಿನ್ನೆಲೆ: ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು ಗೋಕಾಕ: ಸರ್ಕಾರದ ನಿರ್ದೇಶನ ಹಾಗೂ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಈ ವರ್ಷದ ‘ದಸರಾ ಉತ್ಸವ-2020’ವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ತಿಳಿಸಿದ್ದಾರೆ. ವೇದಿಕೆ ಕಾರ್ಯಕ್ರಮಗಳು ಸೇರಿದಂತೆ, ಮೆರವಣಿಗೆ, ಸೀಮೋಲ್ಲಂಘನ ಇವು ಯಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಕ್ತರಿಗೂ ಸನ್ನಿಧಿಯವರ ದರ್ಶನವು ನಿಷೇಧಿಸಲಾಗಿದೆ, ನಾಡಿನ …

Read More »

ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ,

ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ, ಕುಲಗೋಡ:ಅನ್ನ ಇಲ್ಲದೇ ತಿಂಗಳು ಕಳೆಯಬಹುದು ನೀರು ಇಲ್ಲದೇ ಕ್ಷಣ ಕಳೆಯಲಾಗದು ನೀರಿನಿಂದ ಶರೀರ ಶುದ್ದ ರೋಗ ದೂರ. ಹೈಬ್ರೀಡ ಕಾಲದ ಎಲ್ಲವೂ ಕಲುಸಿತವಾಗಿದ್ದು ಗ್ರಾಮದ ಜನರ ಹಿತ್ತಕ್ಕಾಗಿ ಶುದ್ದ ನೀರು ಕುಡಿಯಲ್ಲಿ ಎನ್ನೂವ ಉದ್ದೇಶದಿಂದ ಶುದ್ದ ನೀರಿನಘಟP,À ಪ್ರತಿ ಮನೆಗೆ ನೀರಿನ ಕ್ಯಾನ್ ಕೊಡುಗೆ ಅಪಾರ ಎಂದು ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ …

Read More »