Breaking News
Home / inmudalgi (page 305)

inmudalgi

ಮೂಡಲಗಿ ತಾಲೂಕಾ ಪತ್ರಕರ್ತರ ಪತ್ರಿಭಟನೆ | ಸರ್ಕಾರದ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ

ಮೂಡಲಗಿ ತಾಲೂಕಾ ಪತ್ರಕರ್ತರ ಪತ್ರಿಭಟನೆ ಸರ್ಕಾರದ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಸರ್ಕಾರದಿಂದ ಮಾಧ್ಯಮ ಕ್ಷೇತ್ರದ ಕಗ್ಗೊಲೆ ಖಂಡನೀಯ ಮೂಡಲಗಿ : ಸಿಎಂ ಪುತ್ರನ ಬಂಡವಾಳ ಬಯಲು ಮಾಡಿದ ಹಿನ್ನಲೆ ಮುಖ್ಯಮಂತ್ರಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಪವರ ಟಿವಿ ಚಾನಲ್ ಬಂದ್ ಮಾಡಿದ ಘಟನೆ ಖಂಡಿಸಿ ಬುಧುವಾರದಂದು ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದಿಂದ ಪಟ್ಟಣದ ಕಲ್ಮೇಶ್ವರ ಸರ್ಕಲ್‌ನಲ್ಲಿ ಸರ್ಕಾರದ ವಿರುದ್ದ ಪ್ರತಿಭಟಿಸಿ, ಕೆಲ ಸಮಯಗಳ ಕಾಲ ರಸ್ತೆ ಬಂದ್ ಮಾಡಿ …

Read More »

ಚಂದಮಾಮ ಚಿತ್ರಕಾರ ಇನ್ನಿಲ್ಲ

ಚಂದಮಾಮ ಚಿತ್ರಕಾರ ಇನ್ನಿಲ್ಲ  ಚಂದಮಾಮ ಪುಸ್ತಕದಲ್ಲಿ ಚೆಂದದ ಚಿತ್ರಗಳನ್ನು ರಚಿಸುವ ಮೂಲಕ ನನ್ನಂತಹ ಕೋಟ್ಯಾಂತರ ಮಕ್ಕಳನ್ನು ಅಂದು ಕಲ್ಪನಾ ಲೋಕದಲ್ಲಿ ತೇಲಿಸಿದ್ದ ಕಲಾತಪಸ್ವಿ ಶಂಕರ್ (ಕೆ.ಸಿ.ಶಿವಶಂಕರನ್) ಇಂದು ನಿಧನರಾದರಂತೆ. 1950ರ ದಶಕದಲ್ಲಿ 300 ರೂಪಾಯಿ ಸಂಬಳಕ್ಕೆ ಕೆಲಸ ಆರಂಭಿಸಿದ್ದ ಅವರು 2013ರಲ್ಲಿ ಕೆಲಸ ನಿಲ್ಲಿಸಿದಾಗ ಪಡೆಯುತ್ತಿದ್ದುದು ಕೇವಲ 20,000 ಸಾವಿರ ರೂಪಾಯಿ ಸಂಬಳ ಮಾತ್ರವಂತೆ. ಬಹುಶಃ ಇಂತಹ ಮಹಾನ್ ಕಲಾವಿದ ಯೂರೋಪಿನ ಯಾವುದೋ ದೇಶದಲ್ಲಿ ಜನಿಸಿದ್ದರೆ ಜಗತ್ತು ಅವರಿಗೆ ನೀಡುತ್ತಿದ್ದ …

Read More »

ದೂರವಾಣಿ ಮೂಲಕ ವೈದ್ಯಾಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರೇತರ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ಕೊರೋನಾ ಕಾಳಜಿ ಕೇಂದ್ರಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ

ದೂರವಾಣಿ ಮೂಲಕ ವೈದ್ಯಾಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರೇತರ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ಕೊರೋನಾ ಕಾಳಜಿ ಕೇಂದ್ರಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಗೋಕಾಕ: ಕೊರೋನಾ ಸೋಂಕಿತರ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ಮಾಡಿ. ಕರ್ತವ್ಯದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಬಡ ರೋಗಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿ. ಗೋಕಾಕ-ಮೂಡಲಗಿ ತಾಲೂಕುಗಳ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಅವರುಗಳನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶಾಸಕ ಹಾಗೂ …

Read More »

ಹುಬ್ಬಳ್ಳಿಯ ರೇಡಿಯೋ ಮಿರ್ಚಿ 98.3 FM ನ ಜಿಂಗಲ್ ಡಾನ್ಸ್ ಸ್ಪರ್ಧೆಯಲ್ಲಿ ಮೂಡಲಗಿ ಕಲಾವಿದನಿಗೆ ಪ್ರಥಮ ಬಹುಮಾನ.

ಹುಬ್ಬಳ್ಳಿಯ ರೇಡಿಯೋ ಮಿರ್ಚಿ 98.3 FM ನ ಜಿಂಗಲ್ ಡಾನ್ಸ್ ಸ್ಪರ್ಧೆಯಲ್ಲಿ ಮೂಡಲಗಿ ಕಲಾವಿದನಿಗೆ ಪ್ರಥಮ ಬಹುಮಾನ.ಹುಬ್ಬಳ್ಳಿಯ ರೇಡಿಯೋ ಮಿರ್ಚಿ 98.3 FM ಕಚೇರಿಯ 2 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಡೆಸಿದ ಜಿಂಗಲ್ ಡಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ಮೂಡಲಗಿ ನಗರದ ನಿವಾಸಿ  ಮಂಜುನಾಥ್ ರೆಳೆಕರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಥಳೀಯ ಪ್ರತಿಭೆ ಗಳನ್ನೂ ಗುರುತಿಸಿ ಬಹುಮಾನ ನೀಡಿದ ರೇಡಿಯೋ ಮಿರ್ಚಿ 98.೩  ಮೂಡಲಗಿ ತಾಲೂಕಿನ ಸಮಸ್ತ ನಾಗರಿಕರ …

Read More »

‘ಶ್ರೇಷ್ಠವಾದ ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳಬೇಕು’

ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 11ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು ಅಧಿಕಮಾಸದ ಪ್ರವಚನ: ಕಾವ್ಯಶ್ರೀ ಅಮ್ಮನವರ ನುಡಿ ‘ಶ್ರೇಷ್ಠವಾದ ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳಬೇಕು’ ಮೂಡಲಗಿ: ‘ಜನ್ಮನೀಡಿದ ತಾಯಿ ಹಾಗೂ ಭೂಮಿತಾಯಿಯನ್ನು ಸರ್ವಕಾಲಿಕವಾಗಿ ಪೂಜಿಸಿ ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು’ ಎಂದು ನಾಗನೂರಿನ ಮಾತೋಶ್ರೀ ಕಾವ್ಯಶ್ರೀ ಅಮ್ಮನವರು ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು …

Read More »

ಮೂಡಲಗಿ -ಶಂಕರನಾಗ ಚಾಲಕರ ಕ್ಷೇಮಾಭಿವೃದ್ಧಿ ಸಂಘ(ರ) ಉದ್ಘಾಟನೆ

ಮೂಡಲಗಿ -ಶಂಕರನಾಗ ಚಾಲಕರ ಕ್ಷೇಮಾಭಿವೃದ್ಧಿ ಸಂಘ(ರ) ಉದ್ಘಾಟನೆ ಮೂಡಲಗಿ:  ಇಂದು ಮೂಡಲಗಿಯಲ್ಲಿ  ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿದ ಶಾಸಕರಾದ ಬಾಲಚಂದ್ರಣ್ಣಾ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ   ದಾಸಪ್ಪಾಣ್ಣಾ ನಾಯಿಕ್  ಹಾಗೂ  ಸಂತೋಷಣ್ಣ ಸೋನವಾಲಕರ್, ರವೀಂದ್ರ ಸಣ್ಣಕ್ಕಿ, ಶಿವಾನಂದ ಚಂಡಕಿ, ಗಫಾರ್ ಡಾಂಗೆ, ಹಣಮಂತ ಗುಡ್ಲಮನಿ, ಅನ್ವರ್ ನದಾಫ ಮರೆಪ್ಪ ಮರೆಪ್ಪಗೋಳ, ಯಲ್ಲಪ್ಪ ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಬಸು ಝಂಡೆಕುರಬರ, ಆಗಮಿಸಿದರು. ಸಂಘದ ಅಧ್ಯಕ್ಷರಾದ ಸಿದ್ದೇಶ್ವರ್(ರಾಜು) ತಳವಾರ್ ಅವರು ಮಾತನಾಡಿ ಚಾಲಕರೈಗೆ …

Read More »

“ಪದ್ಮಶ್ರೀ” ಪ್ರಶಸ್ತಿ ಪುರಸ್ಕೃತ.ದಿಲ್ಲಿಗೆ ಬರಲು ಹಣ ಇಲ್ಲ

    ಓಡಿಸಾ ರಾಜ್ಯದ ದಲಿತ ಕುಟುಂಬದ ಹಲಧರ ನಾಗ ಎಂಬ ಕವಿ , ಸಾಹಿತಿ “ಪದ್ಮಶ್ರೀ” ಪ್ರಶಸ್ತಿ ಪುರಸ್ಕೃತ.ದಿಲ್ಲಿಗೆ ಬರಲು ಹಣ ಇಲ್ಲ, ಅಂಚೆಯಲ್ಲಿ ಪ್ರಶಸ್ತಿ ಪತ್ರ ಕಳುಹಿಸಿ ಎಂದು ಕೇಳಿಕೊಂಡವರು!ಇವರ ಖಾತೆಯಲ್ಲಿ ಕೇವಲ ₹732 ಜಮೆ.ಕಾಲಲ್ಲಿ ಹರಿದ ಚಪ್ಪಲಿ,ಒಂದು ಕಡೆ ದಾರ ಕಟ್ಟಿರುವ ಕನ್ನಡಕ…ಇದು ಇವರ ಶ್ರೀಮಂತಿಕೆ!! ಬರೆದಿದ್ದು ೨೦ ಮಹಾಕಾವ್ಯ, ಹಲವಾರು ಕವಿತೆಗಳು.ಇವರು ಬರೆದ “ಗ್ರಂಥಾವಳಿ-2” ಎಂಬ ಸಂಕಲನ ಸಂಭಲಪುರ ವಿಶ್ವ ವಿದ್ಯಾಲಯದಲ್ಲಿ ಪಠ್ಯಕ್ರಮದ ಭಾಗವಾಗಿದೆ.ಐದು …

Read More »

ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ – ಗೈಬು ಜೈನೆಖಾನ

ಮೂಡಲಗಿ: ಕಾರ್ಮಿಕರ ಮತ್ತು ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ ಎಂದು ಗ್ರಾ.ಪಂ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಸಿಐಟಿಯು ಸಂಘದ ಪ್ರಧಾನ ಕಾರ್ಯದರ್ಶಿ ಗೈಬು ಜೈನೆಖಾನ ಹೇಳಿದರು. ಅವರು ರವಿವಾರದಂದು ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿಸ್ಧೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮೂಡಲಗಿ ತಾಲೂಕಾ ಗ್ರಾಮ ಪಂಚಾಯತ ನೌಕರ ಸಂಘ ಪ್ರಥಮ ಸಮ್ಮೆಳನವನ್ನು ಉದ್ಘಾಟಿಸಿ ಮಾತನಾಡಿ, …

Read More »

ಕನ್ನಡಿಗರ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಶಿನರಾಗಿದ್ದ ಎಸ್.ಪಿ . ಬಾಲಸುಬ್ರಹ್ಮಮಣ್ಯಂ

ಮೂಡಲಗಿ: ಕನ್ನಡ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಶಿನರಾಗಿದ್ದ ಎಸ್.ಪಿ . ಬಾಲಸು ಬ್ರಹ್ಮಮಣ್ಯಂ ಎಂಬ ಹಿರಿಯ ಜೀವ ಅಗಲಿದ ಸುದ್ದೀಯು ಇಡಿ ಕರುನಾಡಿನ ಜನ ಕಂಬನಿ ಮಿಡಿಯುವಂತೆ ಮಾಡಿದೆ. ಮುಂದಿನ ಜನುಮದಲ್ಲಿ ಕನ್ನಡಿಗನಾಗಿ ಹುಟ್ಟುವೆ ಅನ್ನುವ ಅವರ ಮಾತು ಪ್ರತಿಯೊಬ್ಬರ ಮನದಲ್ಲಿ ಉಳಿದಿದೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಲ್.ವಾಯ್. ಅಡಿಹುಡಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಕಲಾವಿದರ ಬಳಗ ಆಶ್ರಯದಲ್ಲಿ ಭಾವಪೂರ್ಣ …

Read More »