Breaking News
Home / inmudalgi (page 323)

inmudalgi

ಮೂಡಲಗಿ ನಗರದಲ್ಲಿ ಇಂದು 3 ಕೊರೋನಾ ಕೇಸ್ ಪತ್ತೆ; ಜನರಲ್ಲಿ ಹೆಚ್ಚಿದ ಆತಂಕ

ಮೂಡಲಗಿ ನಗರದಲ್ಲಿ ಇಂದು 3 ಕೊರೋನಾ ಕೇಸ್ ಪತ್ತೆ; ಜನರಲ್ಲಿ ಹೆಚ್ಚಿದ ಆತಂಕ ಮೂಡಲಗಿ: ನಗರದ ಲಕ್ಷ್ಮಿ ನಗರದಲ್ಲಿ ಮತ್ತೊಂದು 65 ವಯಸ್ಸಿನ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಇನ್ನೂ ಮೂಡಲಗಿ ನಗರದಲ್ಲಿ ಮೊದಲ ಬಾರಿಗೆ ತಳವಾರ ಓಣಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಮಹಿಳೆಯ ಮನೆಯಲ್ಲಿ ಪ್ರಥಮ ಸಂಪರ್ಕ ಹೊಂದಿದ ಇಂದು ಇಬ್ಬರಿಗೆ 40 ಮತ್ತು 36 ವಯಸ್ಸಿನ ವ್ಯಕ್ತಿ ಗಳಿಗೆ ಸೋಂಕು ದೃಢಪಟ್ಟಿದ್ದು …

Read More »

ಮೂಡಲಗಿ: ಯಾದವಾಡದ ಕೊಪ್ಪದಟ್ಟಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಗೆ ಕೊರೋನಾ

ಕೊಪದಟ್ಟಿ ವ್ಯಕ್ತಿಗೆ ಕರೊನಾ ಸೋಂಕು ಪತ್ತೆ ಮೂಡಲಗಿ: ತಾಲೂಕಿನ ಯಾದವಾಡದ ಕೊಪ್ಪದಟ್ಟಿ ಗ್ರಾಮದ 55 ವರ್ಷದ ವ್ಯಕ್ತಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಸಂಚಾರದ್ ಹಿಸ್ಟ್‍ರಿ ಇರುವದಿಲ್ಲ, ಸೋಂಕಿತ ವ್ಯಕ್ತಿಯನ್ನು ಮೂಡಲಗಿಯಲ್ಲಿ ಕ್ವಾರಂಟ ಮಾಡಿ ಪ್ರಥಮ ಸಂಪರ್ಕ ಹೊಂದಿದ ನಾಲ್ವರನ್ನು ಹೊಂ ಕ್ವಾರಂಟ್ ಮಾಡಲಾಗಿದು. ಸೋಂಕಿತನ ಮನೆಯ ಸುತ್ತು ಮುತ್ತ 50 ಮೀಟರ್ ಪ್ರದೇಶವನ್ನು ಗ್ರಾ.ಪಂ ಪಿಡಿಓ ಪೂಜಾ ನಾವಿ, ಗ್ರಾಮ ಲೇಕ್ಕಾಧಿಕಾರಿ ಮುಲ್ಲಾ, ವೈದ್ಯಾಧಕಾರಿ ಎಸ್.ಪಿ.ತಂಬಾಕೆ, ಆರೋಗ್ಯ …

Read More »

ನಾಳೆ ನಡೆಯಬೇಕಿದ್ದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದು

ನಾಳೆ ನಡೆಯಬೇಕಿದ್ದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದು ಮೂಡಲಗಿ : ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ, ಬೆಳ್ಳಿಹಬ್ಬದ ಸವಿನೆನಪಿಗಾಗಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ನಾಳೆ ಮುಂಜಾನೆ 9:00 ಗಂಟೆಗೆ ನಡೆಯಬೇಕಾದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ನಾಳೆ ಭಾನುವಾರ ಕರ್ನಾಟಕದಾದ್ಯಂತ ಲಾಕ್ ಡೌನ್ ಇರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಿ ಸೋಮವಾರ ಕಾರ್ಯಕ್ರಮ ಮಾಡಲಾಗುವುದು …

Read More »

ನಾಳೆ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ

ನಾಳೆ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಮೂಡಲಗಿ : ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ಸೊಸೈಟಿಯೂ ಗ್ರಾಮೀಣ ಭಾಗದಲ್ಲಿ 25ನೇ ವರ್ಷದ ಪಾದಾರ್ಪಣೆ ಮಾಡುವ ಮೂಲಕ ಅಮೋಘ ಸಾಧನೆಗೈದು ಎಲ್ಲರ ಗಮನ ಸೆಳೆದಿದೆ. ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ, ಬೆಳ್ಳಿಹಬ್ಬದ ಸವಿನೆನಪಿಗಾಗಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ನಾಳೆ ಮುಂಜಾನೆ …

Read More »

ಬೆಳಗಾವಿ ಜಿಲ್ಲೆ ಯ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಳಗಾವಿ ಜಿಲ್ಲೆ ಯ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 85,870. ಬೆಳಗಾವಿ ಜಿಲ್ಲೆಯ ಅಥಣಿ ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅಥಣಿ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.ನ್ಯಾಯಾಲಯದ ಕಟ್ಟಡವನ್ನು ಸ್ಯಾನಿಟೈಜ್ ಮಾಡಲಾಗಿದೆ, ಇಂದು 110 ಜನರು ಸಾವಿಗೀಡಾಗಿದ್ದು, ಒಟ್ಟೂ 1724 ಜನರು ಸಾವಿಗೀಡಾಗಿದ್ದಾರೆ. ಇಂದು ರಾಜ್ಯದಲ್ಲಿ 5007, ಬೆಂಗಳೂರು 2267, ಬಳ್ಳಾರಿ 136, ಬೆಳಗಾವಿ 116, ಗದಗ 108, ಕೊಪ್ಪಳ 39, …

Read More »

ಕುಲಗೋಡ ವ್ಯಕ್ತಿಯೊರ್ವನಿಗೆ ಕೋವಿಡ್-19 ಪತ್ತೆ

ಕುಲಗೋಡ ವ್ಯಕ್ತಿಯೊರ್ವನಿಗೆ ಕೋವಿಡ್-19 ಪತ್ತೆ ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪೂಜೇರಿ ತೋಟದ 52 ವರ್ಷದ ವ್ಯಕ್ತಿಯೊರ್ವನಿಗೆ ಇಂದು ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 15 ದಿನಗಳ ಹಿಂದೆ ವಯಕ್ತಿಕ ಕಾರಣಕ್ಕೆ ಹುಬ್ಬಳ್ಳಿ ಪ್ರಯಾಣ ಮಾಡಿದ ಹಿನ್ನೇಲೆಯಲ್ಲಿ ಸೋಂಕು ದೃಡಪಟ್ಟಿದ್ದು ಜನರು ಹೆಚ್ಚಿನ ಜಾಗೃತಿ ವಹಿಸುವದು ಅನಿವಾರ್ಯತೆ ಎದುರಾಗಿದೆ. ಗ್ರಾಮವು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರವಾಗಿದ್ದು ಕರೋನಾ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ …

Read More »

ನಾಗರ ಹಾವು ಗೆ, ಮಾಸ್ಕ್ ಹಾಕಿ,ಮಾಸ್ಕ್ ಸೇಫ್, ಎಂದು ಬರೆದ ವಿದ್ಯಾರ್ಥಿನಿ

ನಾಗರ ಹಾವು ಗೆ, ಮಾಸ್ಕ್ ಹಾಕಿ,ಮಾಸ್ಕ್ ಸೇಫ್, ಎಂದು ಬರೆದ ವಿದ್ಯಾರ್ಥಿನಿ ಮೂಡಲಗಿ : ಇಂದು ನಾಗ ಚತುರ್ಥಿ,ನಾಗರಹಾವು ಗಳಿಗೆ  ಹಾಲು ಹಾಕುವ ಹಬ್ಬ (ಶ್ರಾವಣ ಮಾಸ.) ಬಹುತೇಕ ಹಿಂದುಗಳು, ಶ್ರಾವಣ ಮಾಸವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಮೂಡಲಗಿ ನಗರದಲ್ಲಿ ಒಬ್ಬ ವಿದ್ಯಾರ್ಥಿ ಕೊರೋನಾ ನಿಯಂತ್ರಣ ದಲ್ಲಿ ಒಂದು ಪ್ರಮುಖವಾದ ಮಾಸ್ಕ್ ಧರಿಸಲು ಪಟ್ಟಣದ ವಿಧ್ಯಾರ್ಥಿ ಸುಪ್ರಿಯಾ ಕಮ್ಮಾರ ತಮ್ಮ ಮನೆಯ ಮುಂದೆ ನಾಗರಹಾವಿನ, ಚಿತ್ರವನ್ನು ಬಿಡಿಸಿ. …

Read More »

ಬೆಳಗಾವಿ ಜಿಲ್ಲೆ ಇಂದು ಕೂಡ ಡಬಲ್ ಸೆಂಚುರಿ ದಾಖಲೆ ಬರೆದಿದೆ.

ಬೆಳಗಾವಿ ಜಿಲ್ಲೆ ಇಂದು ಕೂಡ ಡಬಲ್ ಸೆಂಚುರಿ ದಾಖಲೆ ಬರೆದಿದೆ. ಇಂದು ಸೋಂಕಿತರ ಸಂಖ್ಯೆ 214 ಕಂಡು ಬಂದಿದ್ದು ಇದು ಜಿಲ್ಲೆಯಲ್ಲಿಯೇ ಇಂದು  ಸತತ ಡಬ್ಬಲ್ ಸೆಂಚುರಿ ದಾಖಲಿಸಿದ  ಎರಡನೆಯ ದಿನವಾಗಿದೆ .  ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1532 ಕ್ಕೆ ಏರಿದೆ.   ಬೆಳಗಾವಿ ಜಿಲ್ಲೆಯಲ್ಲಿ ಇಂದು 4 ಜನರು ಮೃತಪಟ್ಟರು ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನದಲ್ಲಿ 5 ಸಾವಿರಕ್ಕೂ ಹೆಚ್ಚುಜನರಿಗೆ ಕೊರೊನಾ …

Read More »

*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ*

*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ* ಮೂಡಲಗಿ : ಸ್ಥಳೀಯ ಪಶು ಆಸ್ಪತ್ರೆ ಸಿಬ್ಬಂದಿ ಶಂಕರ ಶ್ಯಾಬನ್ನವರ ರವರ ಜನ್ಮದಿನಾಚರಣೆಯನ್ನು ರೈತ ಬಾಂದವರ ಆಸೆಯದ ಮೇರೆಗೆ ಹಸಿರು ಕ್ರಾಂತಿ ಕಾರ್ಯಾಲಯದಲ್ಲಿ ಬುಧವಾರ ರಂದು ರಾತ್ರಿ ನಡೆಸಲಾಯಿತು. ರೈತ ಬಾಂಧವರೆ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಶಂಕರ ಶ್ಯಾಬನ್ನವರ ಕೇಕ್ ಕತ್ತರಿಸಿ ರೈತ ಬಾಂದವರಿಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯ ಪತ್ರಕರ್ತ ಯಮುನಪ್ಪ ಸುಲ್ತಾನಪೂರ ಮಾತನಾಡಿ ಶಂಕರ ಅವರು ಚಿಕಿತ್ಸೆಗಾಗಿ ರೈತಬಾಂದವರೊಂದಿಗೆ ಉತ್ತಮ ಸಂಬಂಧ …

Read More »

ಗೋಕಾಕ ತಾಲೂಕಿನಲ್ಲಿ ಇಂದು ಕೂಡಾ ಕರೋನಾ ಪಾಜಿಟಿವ ಕೇಸ ಪತ್ತೆ.

ರಾಜ್ಯದಲ್ಲಿ 4764 -ಬೆಳಗಾವಿಯಲ್ಲಿ 219 ಜನರಿಗೆ ಕೊರೊನಾ ಸೊಂಕು ಬೆಳಗಾವಿ ಜಿಲ್ಲೆಯಲ್ಲಿ ಇಂದು 219 ಜನರು ಇದ್ದು ಇಂದು ಅತಿ ಹೆಚ್ಚು ಅಥಣಿ ತಾಲೂಕು 94, ಬೆಳಗಾವಿ 73, ರಾಮದುರ್ಗ 2, ಸವದತ್ತಿ 4, ರಾಯಬಾಗ 14, ಗೋಕಾಕ 7, ಚಿಕ್ಕೋಡಿ 5, ಬೈಲಹೊಂಗಲ 3, ಖಾನಾಪುರ 5 , ಹುಕ್ಕೇರಿ 10, ಜನರಿಗೆ ಕೊರೊನಾ ಸೊಂಕು ತಗುಲಿದೆ‌.  

Read More »