Breaking News
Home / ಬೆಳಗಾವಿ / ಅಧ್ಯಕ್ಷ-ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ

ಅಧ್ಯಕ್ಷ-ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ

Spread the love

ಮೂಡಲಗಿ: ಕೆ.ಪಿ.ಟಿ.ಸಿ.ಎಲ್ ಪ್ರಾಥಮಿಕ ಸಮಿತಿ ಚುನಾವಣೆಯಲ್ಲಿ ಕವಿಪ್ರನಿನಿ ನೌಕರರ ಸಂಘ ಪ್ರಾಥಮಿಕ ಸಮಿತಿ ಹೆಸ್ಕಾಂ ಮೂಡಲಗಿ ನೂತನವಾಗಿ ಅಧ್ಯಕ್ಷರಾಗಿ ವಿಠ್ಠಲ ಭಜಂತ್ರಿ ಕಾರ್ಯದರ್ಶಿಯಾಗಿ ಜ್ಞಾನೇಶ ಗದಾಡಿ ಸದಸ್ಯರಾಗಿ ವಿಶಾಲ ಬಂಗೆನ್ನವರ. ಸುರೇಶ ತಿಮ್ಮಾಪೂರ. ಸಂತೋಷ ಪಟೀಲ. ರಾಜು ಶೇಡಬಾಳೆ. ಶಿವಭೋದ ಸಣ್ಣಕ್ಕಿ ಆಯ್ಕೆಯಾಗಿದ್ದಾರೆ. ಹೆಸ್ಕಾಂ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗ ಶುಭಕೋರಿದ್ದಾರೆ.


Spread the love

About inmudalgi

Check Also

ಹರಿಯಪ್ಪ ಕಪ್ಪು ಚುಕ್ಕೆ ಇಲ್ಲದೇ ಉಪನೋಂಣಾಧಿಕಾರಿಯಾಗಿ ಸಲ್ಲಿಸಿದ್ದಾರೆ-ನಾಯ್ಕ

Spread the loveಮೂಡಲಗಿ: ಇಂದಿನ ದಿನಮಾನಗಳಲ್ಲಿ ಸರಕಾರಿ ಸೇವೆ ಸಲ್ಲಿಸುವದುಕಷ್ಟಕರವಾಗಿದೆ. ಕಳೇದ 40ವರ್ಷಗಳಿಂದ ಯಾವದೇಕಪ್ಪು ಚುಕ್ಕೆ ಇಲ್ಲದೇ ಉಪನೋಂಣಾಧಿಕಾರಿಯಾಗಿ ಸೇವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ