
ಬೆಳಗಾವಿ:ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಗಡಿಭಾಗಕ್ಕೂ ಶುಕ್ರವಾರ ವಕ್ಕರಿಸಿದ್ದು ರವಿವಾರ ರಾಯಬಾಗದ ನಾಲ್ವರಿಗೆ
ಕೊರೋನಾ ದೃಢಪಟ್ಟ ಮಾಹಿತಿಯನ್ನು ರಾಜ್ಯ ಬುಲೆಟ್ ಪ್ರಕಟಿಸಿದೆ.
ಬೆಳಗಾವಿ ಜಿಲ್ಲೆಯ ಒಟ್ಟು ಏಳು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ೨ ಬಾರಿಗೆ ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ.
ಈಗಾಗಲೇ ಅನೇಕರ ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು,ಈ ಪೈಕಿ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದೆ
IN MUDALGI Latest Kannada News