Breaking News
Home / Recent Posts / ಭಕ್ತಿಭಾವದಲ್ಲಿ ಸದಾಶಿವಯೋಗೀಶ್ವರ ರಥೋತ್ಸವ

ಭಕ್ತಿಭಾವದಲ್ಲಿ ಸದಾಶಿವಯೋಗೀಶ್ವರ ರಥೋತ್ಸವ

Spread the love

ಭಕ್ತಿಭಾವದಲ್ಲಿ ಸದಾಶಿವಯೋಗೀಶ್ವರ ರಥೋತ್ಸವ

ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪುರದ ಸದಶಿವಯೋಗೀಶ್ವರ ಜಾತ್ರೆಯ ರಥೋತ್ಸವವು ಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು.
ಅಲಂಕೃತ ರಥದಲ್ಲಿ ಸಿದಾಶಿವಯೋಗೀಶ್ವರರ ಮೂರ್ತಿಯನ್ನ ಪ್ರತಷ್ಠಾಪಿಸಿ ಪೂಜೆಯನ್ನು ಸಲ್ಲಿಸಿ ಶ್ರೀಗಳ ರಥೋತ್ಸವದಕ್ಕ ಚಾಲನೆ ನೀಡಿದರು. ರಥವು ಬರುವ ದಾರಿಗೆ ಸೇರಿದ ಭಕ್ತರು ಹಣ್ಣು, ಹೂವು, ಬತ್ತಾಸು, ಕಾರೀಖು, ಕಾಯಿಗಳನ್ನು ಅರ್ಪಿಸಿದರು.
ಬೆಳಿಗ್ಗೆ ಮೂಲ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಮುನ್ಯಾಳ, ರಂಗಾಪುರ, ಖಾನಟ್ಟಿ, ಮೂಡಲಗಿ, ಭಾಗೋಜಿಕೊಪ್ಪ ಸೇರಿದಂತೆ ವಿವಿಧಡೆಯಿಂದ ಸಾವಿರಾರು ಭಕ್ತರು ಭಾಗಿಯಾಗಿದ್ದರು.

 


Spread the love

About inmudalgi

Check Also

ಯೋಜನೆಗಳ ಸದುಪಯೋಗವಾಗಲಿ’ ಕಾರ್ಮಿಕರಿಗೆ ಕಿಟ್ ವಿತರಣೆ | ಗುರುತಿನ ಚೀಟಿ ಮಾಡಿಸಿಕೊಳ್ಳಿ: ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳ ಸದುಪಯೋಗಕ್ಕೆ ಶಾಸಕ ಮತ್ತು ಬೆವೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ