ಕಲ್ಲೋಳಿ: ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಹಾಗು ಶ್ರೀ ಬಸವೇಶ್ವರ ಅರ್ಬನ್ ಸೌಹಾರ್ದ ಸಹಕಾರಿ ವತಿಯಿಂದ ಶನಿವಾರ ಅ-೦೮ ರಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಸಂಸ್ಥೆಯ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. ಬಸಗೌಡ ಪಾಟೀಲ, ಬಿ.ಬಿ.ಬೆಳಕೂಡ,ಬಿ.ಎಸ.ಕಡಾಡಿ, ಬಿ.ಆರ್. ಕಡಾಡಿ,ಶಿವರುದ್ರ ಪಾಟೀಲ, ರಾಯಪ್ಪ ಪಾಟೀಲ,ಶಿವಪ್ಪ ಜಗದಾಳಿ,ಮಹಾಂತೇಶ ಕಪ್ಪಲಗುದ್ದಿ,ಸಾತಪ್ಪ ಖಾನಾಪುರ,ಮಲ್ಲಪ್ಪ ಖಾನಾಪೂರ ಸೇರಿದಂತೆ ನಿರ್ದೇಶಕರು,ಸಿಬ್ಬಂದಿ ವರ್ಗ ಉಪಸ್ಥಿತಿ ಇರುವರು.
Check Also
ನ.1ರಂದು ಬೆಟಗೇರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ
Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲ್ಲಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಇವರ ಸಹಯೋಗದಲ್ಲಿ ಕನ್ನಡ …
IN MUDALGI Latest Kannada News