Breaking News
Home / ಬೆಳಗಾವಿ / ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಉಪ್ಪಾರ ನಿಧನ

ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಉಪ್ಪಾರ ನಿಧನ

Spread the love

ನಿಧನ ವಾರ್ತೆ

ಲಕ್ಷ್ಮಣ ಉಪ್ಪಾರ ನಿಧನ

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಹಾಗೂ ಉಪ್ಪಾರ ಸಮಾಜ ಹಿರಿಯರಾದ ಲಕ್ಷ್ಮಣ ಭೀಮಪ್ಪ ಉಪ್ಪಾರ(90) ಬುಧವಾರ ನಿಧನರಾದರು.
ಮೃತರು ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಗೌರವಾಧ್ಯಕ್ಷ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೇಸ್ ಮುಖಂಡ ಭರಮಣ್ಣ ಉಪ್ಪಾರ ಸೇರಿದಂತೆ ನಾಲ್ವರು ಪುತ್ರರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ