ಹಳ್ಳೂರ : ಉತ್ತರ ಕರ್ನಾಟಕದಲ್ಲಿ ಅನ್ನದಾನೇಶ್ವರ ಎಂದು ಪ್ರಶಿದವಾಗಿರುವ ಶ್ರೀ ಬಸವ ಗೋಪಾಲ ನೀಲಮಾಣಿಕ್ಯ ಮಠ ಸುಕ್ಷೇತ್ರ ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಅವರಿಂದ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಜನರನ್ನು ರಕ್ಷಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಇಂದು ಸ್ವಾಮೀಜಿ ತಮ್ಮ ಮಠದಿಂದ ಊಟದ ವ್ಯೆವಸ್ಥೆ ಮಾಡಿದ್ದರು. ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಊಟದ ವ್ಯೆವಸ್ಥೆ ಮಾಡಿದ ಬಸವ ಗೋಪಾಲ ಮಠದ ಭಕ್ತರು ಎಲ್ಲ ಅಧಿಕಾರಿಗಳಿಗೆ ಊಟ ಬಡಿಸುವು ಮೂಲಕ …
Read More »