Breaking News

Daily Archives: ಆಗಷ್ಟ್ 12, 2020

ವಿಜ್ಞಾನಿಗಳು ರೈತರಾದರೆ ನಾಡು ಧನ್ಯ: ಚಂದ್ರಶೇಖರ ಅಕ್ಕಿ

ವಿಜ್ಞಾನಿಗಳು ರೈತರಾದರೆ ನಾಡು ಧನ್ಯ: ಚಂದ್ರಶೇಖರ ಅಕ್ಕಿ ಗೋಕಾಕ: ನಾಡು ಸಮೃದ್ಧಿಯಾಗಿ ಬೆಳೆಯಲು ರೈತರ ಪರಿಶ್ರಮ ಅನನ್ಯವಾದದ್ದು ಹೀಗಾಗಿ ರೈತರು ವಿಜ್ಞಾನಿಗಳಾಗುವುದಕ್ಕಿಂತ ವಿಜ್ಞಾನಿಗಳೇ ರೈತರಾದರೆ ದೇಶ ಮತ್ತಷ್ಟು ವಿಪುಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು. ಅವರು ಬುಧವಾರ ದಂದು ಜರುಗಿದ ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ 2019 ಲಾಕ್ಡೌನ್ ನಿಮಿತ್ಯ ಗೂಗಲ್ ನಲ್ಲಿ ಸೇಮಿನಾರ ಅಲ್ಲ ವೆಬಿನಾರ ವಿಶೇಷ ಉಪನ್ಯಾಸ ಮಾಲಿಕೆಗಳ ಸಮಾಲೋಚನೆ ಹಾಗೂ …

Read More »

ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ !

ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ ! ಕಾರ್ಮಿಕ ಇಲಾಖೆಯಿಂದ 500 ಕಿಟ್ಟ ವಿತರಣೆ, ಅಧಿಕಾರಿಯಿಂದ ತಾಲೂಕಿಗೆ 400 ಕಿಟ್ಟ ತನಿಖಾ ವೇಳೆಯಲ್ಲಿ ಪತ್ತೆಯಾದ 100 ಕಿಟ್ಟಗಳು, ಸೂಕ್ತ ಕ್ರಮಕ್ಕೆ ಪತ್ರಕರ್ತರ ಆಗ್ರಹ ಮೂಡಲಗಿ : “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ …

Read More »

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಗೆ 90.47 %.ಫಲಿತಾಂಶ

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಯಲ್ಲಿ 19-20 ನೇ ಸಾಲಿನ S S L C ವಾರ್ಷಿಕ ಪರೀಕ್ಷೆಯಲ್ಲಿ 126 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯ ಒಟ್ಟು ಫಲಿತಾಂಶ 90.47 % ಆಗಿದ್ದು. ವಿದ್ಯಾರ್ಥಿಗಳಾದ ಪ್ರಥಮ ಕುಮಾರಿ ಲಕ್ಷ್ಮೀ ಮಾಳಪ್ಪನವರ 92.80%. ದ್ವಿತೀಯ ಸ್ಥಾನ ಕುಮಾರಿ ಯಮುನಾ ಪಾಟೀಲ 92.16 %. ಹಾಗೂ ತೃತಿಯ ಸ್ಥಾನ ಕುಮಾರ ಈರಣಗೌಡ ಪಾಟೀಲ 90.72% ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ …

Read More »