Breaking News

Daily Archives: ಅಕ್ಟೋಬರ್ 6, 2020

‘ಕಾಯವೇ ಕೈಲಾಸವನ್ನಾಗಿಸಿಕೊಂಡು ಬದುಕಿನ ಸಾರ್ಥಕತೆ ಕಾಣಬೇಕು’ – ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು

ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 19ನೇ ದಿನದ ಕಾರ್ಯಕ್ರಮದಲ್ಲಿ ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರ ನುಡಿ ‘ಕಾಯವೇ ಕೈಲಾಸವನ್ನಾಗಿಸಿಕೊಂಡು ಬದುಕಿನ ಸಾರ್ಥಕತೆ ಕಾಣಬೇಕು’ ಮೂಡಲಗಿ: ‘ಮನುಷ್ಯನ ಬದುಕಿನ ಎಲ್ಲ ಚಟುವಟಿಕೆಗಳಿಗೆ ದೇಹವೇ ಮೂಲವಾಗಿದ್ದು, ದೇವಾಲಯಕ್ಕಿಂತ ದೇಹವೇ ಶ್ರೇಷ್ಠ ಎಂದು …

Read More »

ಎ.ಪಿ.ಎಂ.ಸಿ ಮತ್ತು ಭೂ ಸೂಧಾರಣಾ ಕಾಯ್ದೆ ತಿದ್ದುಪಡಿ ರೈತ ವರ್ಗಕ್ಕೆ ಪೂರಕವೋ ಅಥವಾ ಮಾರಕವೋ ಎಂಬ ವಿಚಾರ ಸಂಕೀರ್ಣ

ಮೂಡಲಗಿ :- ಮದ್ಯವರ್ತಿಗಳ ಹಾವಳಿಯಿಂದ ರೈತರು ಮುಕ್ತವಾಗಿ ಮತ್ತು ನೇರವಾಗಿ ಮಾರುಕಟ್ಟೆಗೆ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸರಕಾರವು ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಸರಕಾರ ಮುಕ್ತ ಮಾರಾಟವನ್ನು ವಹಿವಾಟವನ್ನು ಕಲ್ಪಿಸುವಲ್ಲಿ ಮುಂದಾಗಿದೆ ಎಂದು ಮಲ್ಲಪ್ಪ ಮದಗುಣಕಿ ಹೇಳಿದರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರಲಿರುವ ಎ.ಪಿ.ಎಂ.ಸಿ ಮತ್ತು ಭೂ ಸೂಧಾರಣಾ ಕಾಯ್ದೆ ತಿದ್ದುಪಡಿ ರೈತ ವರ್ಗಕ್ಕೆ ಪೂರಕವೋ ಅಥವಾ ಮಾರಕವೋ ಎಂಬ ವಿಚಾರ …

Read More »

ಡಿ.ಕೆ.ಶಿವಕುಮಾರ ರವರ ಮನೆ ಮೇಲೆ ಸಿ.ಬಿ.ಐ ದಾಳಿ ಮತ್ತು ಹತ್ರಾಸ್ ಜಿಲ್ಲೆಯಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಐಟಿ,ಈಡಿ,ಸಿಬಿಐ ದಾಳಿಗಳು ಕೇವಲ ಕಾಂಗ್ರೇಸ್ ಮುಖಂಡರ ಮೇಲೆ ಏಕೇ?-ದಳವಾಯಿ ಮೂಡಲಗಿ:ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಂಗ್ರೇಸ್ ಪಕ್ಷದ ಮುಖಂಡರ ಮೇಲೆ ಮಾತ್ರ ಐಟಿ, ಈಡಿ, ಸಿಬಿಐ ದಾಳಿಗಳು ನಡೆಸಿ ಹೆದರಿಸಿ ಬೇದರಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹತ್ತಿಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಆರೋಪಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಮನೆ ಮೇಲೆ ಸಿ.ಬಿ.ಐ ದಾಳಿ ಮತ್ತು ಉತ್ತರ ಪ್ರದೇಶದ …

Read More »

ಶ್ರೀರಾಮ ಸ್ಪೋಟ್ಸ್ ಕ್ಲಬ್ ಯುವಕರಿಂದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರನ್ನು ಸತ್ಕರಿಸುತ್ತಿರುವದು

ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರಿಗೆ ಸ್ಥಳೀಯ ಶ್ರೀರಾಮ ಸ್ಪೋಟ್ಸ್ ಕ್ಲಬ್  ಯುವಕರಿಂದ  ಸತ್ಕಾರ ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮಕ್ಕೆ   ಗ್ರಾಪಂ ಆವರಣದಲ್ಲಿ ಆಗಮಿಸಿದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಇವರಿಗೆ ಸ್ಥಳೀಯ ಶ್ರೀರಾಮ ಸ್ಪೋಟ್ಸ ಕ್ಲಬ್ ವತಿಯಿಂದ ಸತ್ಕರಿಸಲಾಯಿತು. ಸಂದರ್ಭದಲ್ಲಿ ತಮ್ಮಣ್ಣಾ ದೇವರ. ರಮೇಶ ಜಗದಾಳ. ಸಂಗಮೇಶ ಯಕ್ಸಂಬಿ. ಬಸು ಮಲಕನ್ನವರ. ಚೇತನ ಮಿಕಲಿ. ಅನಿಲ ಹಾದಿಮನಿ. ರವಿರಾಜ ತಿಪ್ಪಿಮನಿ. ಸೋಮು ಹಿರೇಮಠ. ಶಿವಾನಂದ …

Read More »