ಮೂಡಲಗಿ: ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಬಹುಬೆಗನೆ ಹೂ ಮತ್ತು ಕಾಯಿ ಕಟ್ಟುತ್ತವೆ. ಸುಲಭವಾದ ತೋಟದ ನಿರ್ವಹಣೆ ಮಾಡುವದು ಜೊತೆಗೆ ಹಣ್ಣಿನ ಗುಣಮಟ್ಟವನ್ನು ಕಾಯ್ದುಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಕಿತ್ತೂರ ಅರಭಾವಿ ರಾಣಿ ಚನ್ನಮ್ಮ ತೋಟಗಾರಿಕ ಮಹಾವಿದ್ಯಾಲಯ ಹಣ್ಣು ವಿಜ್ಞಾನ ವಿಭಾಗಸಹಾಯಕ ಪ್ರಾಧ್ಯಾಪಕ ಡಾ. ನಟರಾಜ ಕೆ.ಎಚ್ ಹೇಳಿದರು ಅವರು ಗುರುವಾರದಂದು ಅರಭಾಂವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜರುಗಿದ …
Read More »Daily Archives: ಅಕ್ಟೋಬರ್ 8, 2020
ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ
ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ ಮೂಡಲಗಿ : ಕ್ರೇಡಿಟ ಆಕ್ಸಿಸ ಮೈಕ್ರೊ ಪೈನಾನ್ಸ ಮತ್ತು ನವ್ಯ ದೀಷ್ಯಾ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಸ್ಥಳಿಯ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ಗುರುವಾರ ಮಾಸ್ಕ ಹಾಗೂ ಸ್ಯಾನಿಟರ್ ವಿತರಿಸಿದರು, ಮೂಡಲಗಿ ಶಾಖಾ ವವ್ಯಸ್ಥಾಪಕ ಚೇತನ ಸನದಿ ಮಾತನಾಡಿ ಎರಡು ಸಂಸ್ಥೆಗಳಿಂದ ಈಗಾಗಲೆ ಹಲವಾರು ಗ್ರಾಮ ಪಂಚಾಯತಗಳಿಗೆ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆಗೆ ಮತ್ತು ಪೌರ ಕಾರ್ಮಿಕರಿಗೆ ಮಾಸ್ಕ ಹಾಗೂ ಸ್ಯಾನಿಟರ …
Read More »‘ಧರ್ಮದಿಂದ ನಡೆದು ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ – ಸುಣಧೋಳಿಯ ಶಿವಾನಂದ ಸ್ವಾಮೀಜಿಗಳಿಂದ ನುಡಿ
‘ಧರ್ಮದಿಂದ ನಡೆದು ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ ಸುಣಧೋಳಿಯ ಶಿವಾನಂದ ಸ್ವಾಮೀಜಿಗಳಿಂದ ನುಡಿ ಮೂಡಲಗಿ: ‘ಸತ್ಯ, ಪ್ರಾಮಾಣಿಕತೆ ಹಾಗೂ ಧರ್ಮದಿಂದ ನಡೆಯುವ ಮೂಲಕ ಮನುಷ್ಯ ತನ್ನ ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಆನಂದರಾವ ನಾಯ್ಕ್ ಕುಟುಂಬದವರ ಆತಿಥ್ಯದಲ್ಲಿ …
Read More »