Breaking News

Daily Archives: ಅಕ್ಟೋಬರ್ 2, 2021

ಹಿರಿಯ ನಾಗರಿಕರು ದೇಶದ ಅಮೂಲ್ಯ ಸಂಪತ್ತು

ಹಿರಿಯ ನಾಗರಿಕರು ದೇಶದ ಅಮೂಲ್ಯ ಸಂಪತ್ತು ಮೂಡಲಗಿ: ‘ಹಿರಿಯ ನಾಗರಿಕರು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಅವರನ್ನು ಸಮಾಜವು ನಿರ್ಲಕ್ಷಿಸಬಾರದು’ ಎಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಟಿ. ಜಡ್ಲಿ ಹೇಳಿದರು. ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯ ನಿವೃತ್ತ ನೌಕರರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಚರಿಸಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು …

Read More »

ಮಲ್ಲಪ್ಪ.ಕಲ್ಲಪ್ಪ.ಘಿವಾರಿ ನಿಧನ

ನಿಧನ ವಾರ್ತೆ ಮಲ್ಲಪ್ಪ.ಕಲ್ಲಪ್ಪ.ಘಿವಾರಿ ಮೂಡಲಗಿ: ಸ್ಥಳೀಯ ಲಕ್ಷ್ಮಿ ನಗರದ ನಿವಾಸಿ ಮಲ್ಲಪ್ಪ.ಕಲ್ಲಪ್ಪ.ಘಿವಾರಿ (90) ನಿವೃತ್ತ ಶಿಕ್ಷಕರು ನಿಧನರಾದರು. ಅವರು ನಾಲ್ಕು ಜನ ಪುತ್ರರು ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

Read More »

ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ : ಟಿಎಚ್‍ಓ ಡಾ. ಮುತ್ತಣ್ಣ ಕೊಪ್ಪದ

ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ : ಟಿಎಚ್‍ಓ ಡಾ. ಮುತ್ತಣ್ಣ ಕೊಪ್ಪದ ಗೋಕಾಕ : ಕೋವಿಡ್ ತಡೆಗಟ್ಟುವ ಲಸಿಕೆಯನ್ನು ಕೆಲವರು ಇನ್ನೂ ಪಡೆದುಕೊಂಡಿಲ್ಲ. ಇದೇ ದಿ. 5 ರಂದು ನಡೆಯುವ ಲಸಿಕಾ ಅಭಿಯಾನದಲ್ಲಿ ಕೂಡಲೇ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಹೇಳಿದರು. ಸ್ಥಳೀಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬರುವ ಮಂಗಳವಾರದಂದು ನಡೆಯುವ ಲಸಿಕಾ ಅಭಿಯಾನ ಯಶಸ್ಸಿಗೆ …

Read More »