Breaking News

Daily Archives: ಸೆಪ್ಟೆಂಬರ್ 18, 2024

ಉತ್ತಮ ಶಿಕ್ಷಕ ತಾಲೂಕ ಅಧ್ಯಕ್ಷರಿಗೆ ಸತ್ಕಾರ

ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶ್ರೀರಾಮ ಸ್ಪೋಟ್ರ್ಸ ಕ್ಲಬ್ ಹಾಗೂ ಶ್ರೀ ಲಕ್ಷ್ಮೀದೇವಿ ಕಮಿಟಿ ಮತ್ತು ಪೇಟೆ ಶ್ರೀ ಗಜಾನನ ಉತ್ಸವ ಕಮಿಟಿ ವತಿಯಿಂದ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಸುರೇಶ ತಳವಾರ. ಬಲರಾಮ ತಟ್ಟಿ. ಶ್ರೀಶೈಲ ಹುಚ್ಚನ್ನವರ. ಗಿರೀಶ ಯಕ್ಸಂಬಿ. ಹಾಗೂ ಮೂಡಲಗಿ ತಾಲೂಕ ಪೋಟೋಗ್ರಾಪರ್ ಅಸೋಸಿಯೆಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ ಹಾದಿಮನಿ ಇವರನ್ನು ಸತ್ಕರಿಸಲಾಯಿತ್ತು. ಸಂದರ್ಭದಲ್ಲಿ …

Read More »

ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಮರಣೋತ್ತರ ನಿಧಿ ಚೆಕ್ಕ್ ವಿತರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸಿದ್ದಪ್ಪ ಬಸಪ್ಪ ವಡೇರ ಅವರು ಇತ್ತೀಚೆಗೆ ನಿಧನ ಹೊಂದಿದ್ದರಿಂದ ಅವರ ಧರ್ಮಪತ್ನಿ ನಾಗವ್ವ ಸಿದ್ದಪ್ಪ ವಡೇರ ಅವರಿಗೆ ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಸಹಕಾರಿಯ ಮರಣೋತ್ತರ ನಿಧಿಯ 50 ಸಾವಿರ ರೂ.ಗಳ ಚೆಕ್ಕನ್ನು ಸೆ.18 ರಂದು ಸಹಕಾರಿ ಅಧ್ಯಕ್ಷ ಬಸವರಾಜ ಮಾಳೇದ ವಿತರಿಸಿದರು. ಈ ವೇಳೆ ಸಹಕಾರಿ ಉಪಾಧ್ಯಕ್ಷ ಕಲ್ಲಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ನೀಲಣ್ಣವರ, ಈಶ್ವರ ಬಡಿಗೇರ, ಶಿವನಪ್ಪ ಕಂಬಿ, ಶಿವು ಮೇಳೆನ್ನವರ, …

Read More »

ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ:ಡಾ.ವಿ.ಎಂ.ಕೌಜಲಗಿ

ಬೆಟಗೇರಿ: ಸ್ಥಳೀಯ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್‍ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವಾರು ಸಹಾಯ, ಸೌಲಭ್ಯಗಳಿವೆ. ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಗೋಕಾಕ ಘಟಕದ ಉಪಕೇಂದ್ರಾಧಿಕಾರಿ ಡಾ.ವಿ.ಎಂ.ಕೌಜಲಗಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸೆ.17 ರಂದು ನಡೆದ 2023-24ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ, ಹೈನುಗಾರಿಕೆ …

Read More »

ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ

ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ ಮೂಡಲಗಿ : ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರದಂದು ಪಟ್ಟಣದ ಮಾರ್ಕೆಟ್ ಹತ್ತಿರವಿರುವ ವಿಶ್ವಕರ್ಮ ಸಮಾಜ ಬಂಧುಗಳು ಬಸವ ಮಂಟಪದಲ್ಲಿ ಸ್ಥಾಪಿತವಾದ ಮೂಡಲಗಿ ಮಹಾರಾಜ ಗಣಪತಿಯ ಭಕ್ತಾಧಿಗಳಿಗೆ ಮಧ್ಯಾನ್ಹದ ಪ್ರಸಾದ ಸೇವೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಜಗದೀಶ್ ತೇಲಿ, ನವೀನ್ ನಿಶಾನಿಮಠ, ವಿಲಾಸ್ ಪತ್ತಾರ್, ಸುಧಾಕರ್ ಪತ್ತಾರ್, ರಾಜು ಪತ್ತಾರ್, ತುಕಾರಾಮ್ ಪತ್ತಾರ್, ಅರುಣ ಪತ್ತಾರ್, ಪ್ರವೀಣ …

Read More »

ಮಧು ಗೌಡ ಗೆ ಛಾಯಾಶ್ರೀ ಪ್ರಶಸ್ತಿ

ಮಧು ಗೌಡ ಗೆ ಛಾಯಾಶ್ರೀ ಪ್ರಶಸ್ತಿ ಮೂಡಲಗಿ: ಪಟ್ಟಣದ ಛಾಯಾಗ್ರಾಹಕ ಮಧು ಪಿ.ಗೌಡ ಅವರು ಕರ್ನಾಟಕ ಪೋಟೋಗ್ರಾಫಿ ಅಸೋಸಿಯೆಷನ್ ನೀಡುವ ಛಾಯಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೆ ಸೆಪ್ಟಂಬರ 20.21.22 ರಂದು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ಪೋಟೋಗ್ರಾಫಿ ಅಸೋಸಿಯೆಷನ್ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ಕೆ.ಪಿ.ಎ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್ ಹಾಗೂ ಮೂಡಲಗಿ ತಾಲೂಕ ಪೋಟೋಗ್ರಾಫಿ ಅಸೋಸಿಯೆಷನ್ ಅಧ್ಯಕ್ಷ ಶಂಕರ ಹಾದಿಮನಿ …

Read More »

ನಾಗನೂರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 11.74 ಲಕ್ಷ ರೂ ಲಾಭ

ನಾಗನೂರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 11.74 ಲಕ್ಷ ರೂ ಲಾಭ ಮೂಡಲಗಿ: ಶತಮಾನೋತ್ಸವ ಹಂಚಿನಲ್ಲಿರುವ ನಾಗನೂರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 2023-24ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 11.74 ಲಕ್ಷ ಲಾಭವನ್ನು ಗಳಿಸಿ ಸಂಘವು ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಕರಿಹೊಳಿ ಹೇಳಿದರು. ತಾಲೂಕಿನ ನಾಗನೂರ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವಣದಲ್ಲಿ ಸಂಘದ 93ನೇ …

Read More »

ಶ್ರೀ ಶಿವಬೋಧರಂಗ ಮಲ್ಟಿಪರಪಜ್ ಸಹಕಾರಿಗೆ 27.13 ಲಕ್ಷ ರೂ ಲಾಭ

ಮೂಡಲಗಿ: ಶಿವಬೋಧರಂಗ ಮಲ್ಟಿಪರಪಜ್ ಸಹಕಾರಿಯು ಕಡಿಮೆ ಅವಧಿಯಲ್ಲಿ ಗ್ರಾಹಕರ ಸಹಕಾರದಿಂದ ಎರಡು ಶಾಖೆಗಳನ್ನು ಹೊಂದಿ ಕಳೆದ ಮಾರ್ಚ ಅಂತ್ಯಕ್ಕೆ 27.13 ಲಕ್ಷ ಲಾಭಗಳಿಸಿ ಪ್ರಗತಿಪಥತ್ತದ ಸಾಗಿದೆ, ಶಿಘ್ರದಲ್ಲಿಯೇ ಇನ್ನೂ ಎರಡು ಶಾಖೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಹಕಾರಿ ಅಧ್ಯಕ್ಷ ವೆಂಕಟೇಶ ಸೋನವಾಲಕರ ಹೇಳಿದರು. ಅವರು ಪಟ್ಟಣದ ಶ್ರೀ ಶಿವಬೋಧರಂಗ ಮಲ್ಟಿಪರಪಜ್ ಸೌಹಾರ್ದ ಸಹಕಾರಿಯ ಸಭಾ ಭವನದಲ್ಲಿ ಜರುಗಿದ 13ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2011ರಲ್ಲಿ ಕೆವಲ …

Read More »

ಸೆ.20ರಂದು ಉದ್ಯೋಗ ಮೇಳ

ಸೆ.20ರಂದು ಉದ್ಯೋಗ ಮೇಳ ಮೂಡಲಗಿ: ಪಟ್ಟಣದ ಚೈತನ್ಯ ಐಟಿಐ ಕಾಲೇಜಿನಲ್ಲಿ ಕ್ಯಾಡ್‍ಮ್ಯಾಕ್ಸ್ ಎಜ್ಯುಕೇಷನ್ ಸಹಯೋಗದಲ್ಲಿ ಸೆ. 20ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಪಿಯುಸಿ, ಎಸ್‍ಎಸ್‍ಎಲ್‍ಸಿ, ಡಿಪೆÇ್ಲೀಮಾ ಮತ್ತು ಯಾವುದೇ ಪದವಿಧರರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಮೇಳದಲ್ಲಿ 50 ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ. ಆಸಕ್ತರು ತಮ್ಮ ಪರಿಚಯ ಪತ್ರ, ಅಂಕಪಟ್ಟಿ, ಆಧಾರ ಕಾರ್ಡ್, ಫೆÇೀಟೊದೊಂದಿಗೆ ಹಾಜರಾಗಿ ಹೆಸರು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಮೊ: 9964166679, …

Read More »