Breaking News

Spread the love

ಮಾಹಾಮಾರಿ ಕರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸೇವಾ ನಿರತ ಪೋಲಿಸ್ ಪಡೆಗೆ ಮತ್ತು ಪತ್ರಕರ್ತರಿಗೆ ಇಲ್ಲಿಯ ಆಕಾಶ ಇಲೆಕ್ಟ್ರಾನಿಕ್ ಮಾಲಿಕ,ಯುವಕ ಮೀರಾಸಾಬ ಮುಲ್ಲಾ ಮೂರು ದಿನಗಳಿಂದ ಬಿಸಲೇರಿ ನೀರಿನ ಬಾಟಲಿ, ಮನೆಯಿಂದ ಚಹಾ, ಚೂಡಾ ತಯಾರಿಸಿ ಕೊಡುತ್ತಿದ್ದು “ಇದು ನನ್ನ ಚಿಕ್ಕ ಅಳಿಲು ಸೇವೆ” ಎನ್ನುತ್ತಾನೆ ಈ ಯುವಕ
ಇವನಂತೆ ಉಳ್ಳವರು ಇಂತಹ ಸೇವೆ ಮಾಡಲಿ ಎಂದು ಇನ್ ಮೂಡಲಗಿ ತಂಡದ ಆಶಯವಾಗಿದೆ.


Spread the love

About inmudalgi

Check Also

ನಾಲ್ಕುವರೆ ವರ್ಷದ ಬಾಲಕನಿಗೆ ಶ್ರೀಕೃಷ್ಣನ ವೇಷ- ಭೂಷಣ

Spread the loveಮುಕುಂದ…ಮುರಾರಿ! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ನಾಷ್ಟಮಿ ಪ್ರಯುಕ್ತ ಸ್ಥಳೀಯ ನಾಲ್ಕುವರೆ ವರ್ಷದ ಬಾಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ