Breaking News
Home / inmudalgi (page 321)

inmudalgi

ಮೂಡಲಗಿ ಪುರಸಭೆ ಕಚೇರಿಯಲ್ಲಿ ಮತ್ತೊಂದು ಸೋಂಕು ಪತ್ತೆ

ಮೂಡಲಗಿ : ಪಟ್ಟಣದ ತಾಲೂಕು ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕೇಂದ್ರದ ಎದುರಿಗೆ ಇರುವ ಪುಟ್ಟ ಹೋಟೆಲ್ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಮತ್ತೆ ಪುರಸಭೆ ಕಚೇರಿಯಲ್ಲಿ ಇನ್ನೋರ್ವ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ ಇಂದು ಒಂದೇ ದಿನ ಮೂಡಲಗಿ ಪಟ್ಟಣದಲ್ಲಿ ಒಟ್ಟು 4 ಸೋಂಕು ಪತ್ತೆಯಾಗಿವೆ.

Read More »

ಮೂಡಲಗಿ ಪಟ್ಟದಲ್ಲಿ ಒಂದೇ ದಿನ 3 ಕೊರೋನಾ ಸೋಂಕು ಪತ್ತೆ

ಮೂಡಲಗಿ – ಪಟ್ಟಣದ ಪುರಸಭೆ ಕಚೇರಿಯ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆ ಬುದುವಾರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಮೂಡಲಗಿ ಮಾತ್ರ ಕೊರೋನಾ ಹೆಮ್ಮಾರಿ ದಿನದಿಂದ ದಿನಕ್ಕೆ ತನ್ನ ರೌದ್ರರೂಪವನ್ನು ತೋರಿಸುತ್ತದೆ. ಹೌದು ಇಂದು ಮೂಡಲಗಿ ಪಟ್ಟದಲ್ಲಿ ಒಂದೇ ದಿನ 3 ಕೊರೋನಾ ಸೋಂಕು ಪತ್ತೆಯಾಗಿವೆ. ಪಟ್ಟಣದ ಆರೋಗ್ಯ ಇಲಾಖೆಯ ಓರ್ವ ಸಿಬ್ಬಂದಿಗೆ ಸೋಂಕು ದೃಢ ಪಟ್ಟಿದ ಹಿನ್ನೆಲೆ ತಾಲೂಕಾ ಆರೋಗ್ಯ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು …

Read More »

ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ

*ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ* ಮೂಡಲಗಿ : ಮೂಡಲಗಿಯಲ್ಲಿ ರಾಜ್ಯದ ಬಿಜೆಪಿ ಸರಕಾರವು ಒಂದು ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ  ವಾಡ೯ 11 ರಲ್ಲಿ ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ ಅವರು ಸಸಿಗೆ ನೀರು ಹನಿಸುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹನುಮಂತ ಸತರೆಡ್ಡಿ , ಕುಮಾರ ಗಿರಡ್ಡಿ, ಅಡಿವೇಪ್ಪಾ ಕೋಳವಿ , ಪ್ರಶಾಂತ ಹಿರೇಮಠ, ಶ್ರೀಶೈಲ ಖಾನಾಪುರ,ಕೆ ಗಜಾನನ ಮತ್ತಿತರರು ಇದ್ದರು.

Read More »

ಮೂಡಲಗಿ ಪಟ್ಟಣದ 9 ನೇ ವಾರ್ಡಿನಲ್ಲಿ ಸಸಿ ನೆಡುವ ಕಾರ್ಯಕ್ರಮ

ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಯಶಸ್ವಿ ಸಾಧನೆ ಪ್ರಯುಕ್ತ ಪರಿಸರ ಜಾಗೃತಿಗಾಗಿ ಸಸಿ ನೆಡುವ ಅಭಿಯಾನ ಕಾರ್ಯಕ್ರಮ ನಡೆಯುತ್ತದೆ ಅದರಿಂದ ಮೂಡಲಗಿ ಪಟ್ಟಣದ 9 ನೇ ವಾರ್ಡಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ 5 ಸಸಿ ನೆಡುವ ಮೂಲಕ ಅಂದಾಜು 3ಲಕ್ಷ ಸಸಿಗಳನ್ನು ನೇಡಲಾಗುತ್ತಿದೆ ಎಂದು ಡಾ ಅನೀಲ ಪಾಟೀಲ ಇವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. …

Read More »

ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ

ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ಸಸಿ ನೆಡು ಕಾರ್ಯಕ್ರಮಕ್ಕೆ ಚಾಲನೆ ಮೂಡಲಗಿ: ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯದಿಂದ ಮೂಡಲಗಿ ಪುರಸಬೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಗುತ್ತಿದೆ ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಹೇಳಿದರು. ಅವರು ಸ್ಥಳೀಯ ಲಕ್ಷ್ಮೀ ನಗರದ 15ನೇ ವಾರ್ಡಿನಲ್ಲಿ ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ …

Read More »

ಸಂಘ-ಸಂಸ್ಥೆಗಳ ಗೌರವ ನಮ್ಮ ಸಾಮಾಜಿಕ ಕಾರ್ಯದ ಜವಾಬ್ದಾರಿ ಹೆಚ್ಚಿಸುವುದು- ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ:ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟೂರಿನ ಜನರ ಪ್ರೀತಿ, ಅಭಿಮಾನ ಎಲ್ಲಕ್ಕಿಂತ ದೊಡ್ಡದಾಗಿರುತ್ತದೆ. ರಾಜ್ಯಸಭೆ ಸದಸ್ಯನಾಗಿ ಆಯ್ಕೆಗೊಂಡಿರುವ ಪ್ರಯುಕ್ತ ನನ್ನ ಜನ್ಮಸ್ಥಳ ಕಲ್ಲೋಳಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ನನ್ನನ್ನು ಸನ್ಮಾನಿಸಿರುವುದು ಎಲ್ಲ ಪ್ರೀತಿಗಿಂತ ಮತ್ತಷ್ಟು ತವರಿನ ಪ್ರೀತಿ, ಅಭಿಮಾನ ಹೆಚ್ಚಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯವರಿಂದ ಬುಧವಾರ ಜು-29 ರಂದು …

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರದಂದು 57 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 24 ಜನರಿಗೆ ಮತ್ತು ಮೂಡಲಗಿ -02, ರಾಜಾಪೂರ- 02, ಬಳೋಬಾಳ, 01 ಬೆಟಗೇರಿ, 01 ಮಾಲದಿನ್ನಿ, 01 ದುರದುಂಡಿ, 09 ಶಿಂದಿಕುರಬೇಟ, 01 ಘಟಪ್ರಭಾ, 01 ಕೌಜಲಗಿ, 08 ಅಂಕ್ಕತಂಗಿರಹಳ್ಳ, 01 ಸಾವಳಗಿ, 01 ಕೋಣ್ಣೂರ, 02 ಅಂಕಲಗಿ 03 ಕೊರೋನಾ ಪಾಸಿಟಿವ್ …

Read More »

ಕುಲಗೋಡ ಮತ್ತೊಂದು ಕೋವಿಡ್-19

ಕುಲಗೋಡ ಮತ್ತೊಂದು ಕೋವಿಡ್-19 ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಬಸ್ ನಿಲ್ದಾಣದ ಹತ್ತಿರದ ಚಿಪ್ಪಲಕಟ್ಟಿ ಓಣಿಯ 28 ವರ್ಷದ ವ್ಯಕ್ತಿಯೊರ್ವನಿಗೆ ಇಂದು ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಗ್ರಾಮದಲ್ಲಿ 4 ದಿನದಲ್ಲಿ ಇಬ್ಬರಿಗೆ ಕರೋನಾ ಪಾಸಿಟಿವ್ ಬಂದಿದ್ದು ಜನರು ಹೆಚ್ಚಿನ ಜಾಗೃತಿ ವಹಿಸುವದು ಅನಿವಾರ್ಯತೆ ಎದುರಾಗಿದೆ. ಗ್ರಾಮವು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರವಾಗಿದ್ದು ಕರೋನಾ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿದೆ. ಇಂದು ಮುಂಜಾನೆ ಪಾಸಿಟಿವ ದೃಡವಾಗಿದ್ದು …

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ 21 ಜನರಿಗೆ ಕೊರೋನಾ ಸೋಂಕು ದೃಢ

ಗೋಕಾಕ : ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮಂಗಳವಾರದಂದು 21 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ  ಒಟ್ಟು 12 ಜನರಿಗೆ ಮತ್ತು ಗೋಕಾಕ ತಾಲೂಕಿನ ನಲ್ಲಾನಟ್ಟಿ-2, ಮಮದಾಪೂರ-1, ಖನಗಾಂವ-1,ಚಿಕ್ಕನಂದಿ-2 ಹಾಗೂ ಮೂಡಲಗಿ ಪಟ್ಟಣದಲ್ಲಿ -1, ಹಾಗೂ ಮೂಡಲಗಿ ತಾಲೂಕಿನ ರಾಜಾಪೂರ-1, ಕುಲಗೋಡ-1 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,

Read More »

ಗ್ರಾಮ ರಕ್ಷಣೆಯ ದೇವತೆಗಳೇ ಗ್ರಾಮ ದೇವತೆಗಳು:ಡಾ. – ಶಶಿಕಲಾ ಕಾಮೋಜಿ

ಗೋಕಾಕ: ಜನಪದರ ದೃಷ್ಟಿಯಲ್ಲಿ ಗ್ರಾಮ ದೇವತೆಗಳು ಜನರ ನಂಬಿಕೆಯ ಮೇಲೆ ಉದ್ಭವ ಗೊಂಡಿವೆ. ರೋಗ-ರುಜಿನ ಆರೋಗ್ಯಕರ ವಾತಾವರಣಕ್ಕಾಗಿ ಜನರು ದೇವತೆಗಳ ಮೊರೆ ಹೋಗುತ್ತಿದ್ದರು ಹೀಗೆ ಗ್ರಾಮಗಳ ರಕ್ಷಣೆಗಾಗಿಯೇ ದೇವತೆಗಳು ಹುಟ್ಟಿಕೊಂಡವು ಎಂದು ಗೋಕಾಕದ ಹಿರಿಯ ಕವಿಯತ್ರಿ ಹಾಗೂ ವೈದ್ಯೆ ಡಾ|| ಶಶಿಕಲಾ ಕಾಮೋಜಿ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್-19 ಲಾಕ್ಡೌನ್ ನಿಮಿತ್ಯ ಗೂಗಲ್ ಮೀಟನಲ್ಲಿ ಹಮ್ಮಿಕೊಂಡಿರುವ ಮಂಗಳವಾರದ ಸೆಮಿನಾರ್ ಅಲ್ಲ ವೆಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ …

Read More »