ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದಲ್ಲಿ ಬಾಲಚಂದ್ರ ಜಾರಕಿಹೋಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳ್ಳಿ ಫೌಂಡೇಶನ್ ಮುಧೋಳ ಇವರ ಆಶ್ರಯದಲ್ಲಿ ಇಂದು ಮುಂಜಾನೆ ದಿನಸಿ ವಸ್ತುಗಳನ್ನು ವಿತರಣೆ ಕಾರ್ಯಕ್ರಮ ನಡೆಯಿತು. ಜಾರಕಿಹೋಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳಿ ಫೌಂಡೇಶನ್ ಸದಸ್ಯ ಶಂಕರ ಹಾದಿಮನಿ ಮಾತನಾಡಿ ಕರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ದೇಶವೆ ಲಾಕ್ ಡೌನ್ ಮಾಡಲಾಗಿದ್ದು ಬಡವರಿಗೆ ಅನಾನುಕೂಲವಾಗಿದೆ. ಕೈಯಲ್ಲಿ ಹಣವಿಲ್ಲದೆ ಮನೆಯಲ್ಲಿ ದಿನಸಿ ವಸ್ತುಗಳಿಲ್ಲದೆ ಒಂದೊತ್ತಿನ ಊಟಕ್ಕೆ …
Read More »ಮನೆಯಿಂದ ಬರಬೇಡಿ ಎಂದು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ !.
ಕೊರೊನಾ ವೈರಸ್ ಜಾಗೃತಿ : ಮನೆಯಿಂದ ಬರಬೇಡಿ ಎಂದು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನವಿ ! ಕರೋನಾ ವೈರಸ್ ಮುಂಜಾಗ್ರತೆ ಬಗ್ಗೆ ನಿಡಸೋಸಿ ಗ್ರಾಮದಲ್ಲಿ ಶ್ರೀ ದುರದುಂಡೇಶ್ವರ ಮಠದ ಜಗದ್ಗುರು ಶಿವಲಿಂಗೇಶ್ವರ ಮಹಾ ಸ್ವಾಮೀಜಿ ಅವರು ಭಕ್ತರಲ್ಲಿ ಜಾಗೃತಿ ಅಭಿಯಾನ ಇಂದು ಹಮ್ಮಿಕೊಂಡಿದರು. ಕೊರೊನಾ ವೈರಸ್ ಬಗ್ಗೆ ಜನರು ಜಾಗೃತರಾಗದ ಹಿನ್ನೆಲೆ ಜನರಿಗೆ ಮಾಸ್ಕ್ ತಯಾರಿಸಲು ಕರೆ ನೀಡಿದ್ದ ಶ್ರೀಗಳ ಕರೆಗೆ ಶ್ರೀ ಮಠದಿಂದ ಮಾಸ್ಕ್ ತಯಾರಿಸಲಾಗಿತ್ತು. ಇದನ್ನು ಗ್ರಾಮದಲ್ಲಿ …
Read More »ಹಾಲನ್ನು ಕಾಲುವೆ ಪಾಲು ಮಾಡಿದ ಘಟನೆ
ಚಿಕ್ಕೋಡಿ: ಮಾಹಾಮಾರಿ ಕೊರೊನಾ ವೈರಸ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆದ ಪರಿಣಾಮ ಹಾಲು ಮಾರಾಟವಾಗಲಿಲ್ಲ ಎನ್ನಲಾದ ಕಾರಣಕ್ಕಾಗಿ ಭಾರಿ ಪ್ರಮಾಣದ ಹಾಲನ್ನು ಉತ್ಪಾದಕರು ಕಾಲುವೆ ಪಾಲು ಮಾಡಿದ ಘಟನೆ ರಾಯಭಾಗ ತಾಲೂಕಿನ ಪಾಲಭಾವಿಯಲ್ಲಿ ನಡೆದಿದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ . ರಾಯಬಾಗ ತಾಲ್ಲೂಕಿನ ಪಾಲಭಾವಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ . ಬರೋಬ್ಬರಿ 58 ಕ್ಯಾನುಗಳಲ್ಲಿದ್ದ ( ತಲಾ 25 ಲೀಟರ್ ಸಾಮರ್ಥ್ಯ ) …
Read More »ಮುಖ್ಯಮಂತ್ರಿ ಪರಿಹಾರ ನಿಧಿಗೆ ₹೫ ಕೋಟಿಯನ್ನು ದೇಣಿಗೆಯಾಗಿ ನೀಡಿದ ಕೆಎಂಎಫ್
ಬೆಂಗಳೂರು: ಕೋವಿಡ್ ೧೯ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹೫ ಕೋಟಿಯನ್ನು ದೇಣಿಗೆಯಾಗಿ ನೀಡಲು ಕೆಎಂಎಫ್ ನಿರ್ಧರಿಸಿದೆ. ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಬೆಂಗಳೂರಿನಲ್ಲಿ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯ ಸಂದರ್ಭದಲ್ಲಿ ಸದಾಕಾಲ ಸಮಾಜ ಮತ್ತು ರಾಜ್ಯ ಸರ್ಕಾರದ ಜೊತೆಗಿರುವ ಕೆಎಂಎಫ್, ಕ್ಲಿಷ್ಟಕರ್ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಾಲಕಾಲಕ್ಕೆ …
Read More »ಮಾಸ್ಕ ಧರಿಸುವದು ಎಲ್ಲರಿಗೂ ಕಡ್ಡಾಯವಿರುವದಿಲ್ಲಾ: ಭೀಮಸಿ ಗಡಾದ
ಮೂಡಲಗಿ: ಮಾಸ್ಕ ಧರಿಸುವದು ಎಲ್ಲರಿಗೂ ಕಡ್ಡಾಯವಿರುವದಿಲ್ಲಾ, ಯಾವಾಗ ವ್ಯಕ್ತಿಯು ಶೀತ, ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆಯಂತಹ ರೋಗದ ಲಕ್ಷಣಗಳಿದ್ದರೆ, ಶಂಕಿತ ಖಚಿತ ಕೋವಿಡ್-19 ವ್ಯಕ್ತಿಯ ನಿಗಾವಹಿಸುತ್ತಿದ್ದಲ್ಲಿ, ಉಸಿರಾಟ ತೊಂದರೆ ಇರುವಂತಹ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಕಾರ್ಯಕರ್ತರು ಮಾಸ್ಕ ಧರಿಸುವ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ನೀಡಿರುತ್ತಾರೆಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಅನಗತ್ಯವಾಗಿ ಮಾಸ್ಕ ಕುರಿತು ಎಲ್ಲ ಕಡೆ ಕಡಿಮೆ ವೆಚ್ಚದ ಹಾಗೂ …
Read More »ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿಗಳಿಂದ ಕೊರೊನಾ ಸೋಂಕು ಭೀತಿಯಲ್ಲಿ ನೀಡಿರುವ ಸಂದೇಶ
ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿಗಳಿಂದ ಕೊರೊನಾ ಸೋಂಕು ಭೀತಿಯಲ್ಲಿ ನೀಡಿರುವ ಸಂದೇಶ ಮನುಷ್ಯತ್ವದ ಮೌಲ್ಯದಲ್ಲಿ ಸಾಗೋಣ…….. ಗೋಕಾಕ: ವಿಶ್ವವು ಉಚ್ಛಸ್ಥಿತಿಯನ್ನು ಕಳೆದುಕೊಂಡು ಅದೋಗತಿಯ ಕೊರೊನಾ ಉಲ್ಭನದಿಂದಾಗಿ ಜಗತ್ತಿನಾದ್ಯಂತ ವಿಕೃತಿಯ ಸಂಗತಿಗಳು ನಡೆದಿವೆ. ಇದರಿಂದ ಸಂಸ್ಕøತಿ ನಶೀಸಿ ಆಘಾತಕಾರಿಕ, ಅನೀರಿಕ್ಷಿತ ದುರ್ಘಟನೆ, ಸಾವು, ನೋವುಗಳ ಉಲ್ಬಣಗೊಂಡಿದೆ. ಇಂದು ಮನುಷ್ಯನಲ್ಲಿ ದೈವೋಪಕಾರ ಸ್ಮರಣೆ ಇಲ್ಲವಾಗಿದೆ. ಅಧಿಕಾರ, ಹಣದಾಸೆ, ಕರುಣೆ ಇಲ್ಲದಿರುವುದು, ಸ್ವಯಂ ವಿಕೃತಿ, ವಿಕಾರಗಳ ಅಲೆಗಳಿಂದ ಸನಾತನ ನೀತಿ, ಧರ್ಮವನ್ನು …
Read More »ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ….
ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಹಾಗೂ ಯುವ ಧುರೀಣ ಹನುಮಂತ ಸತರಡ್ಡಿ ಇವರು ಇಂದು ಕೊರೋನಾ ವೈರಸ್ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ, ಪುರಸಭೆ, ತಹಸೀಲ್ದಾರ್, ಪತ್ರಕರ್ತ, ಅಗ್ನಿಶಾಮಕ, ಈ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ…... ಇಂತಹ ಸಮಾಜ ಸೇವೆ ಮಾಡುವ ಅವಕಾಶ ಪಡೆದ ಇವರು ಧನ್ಯರು. ….
Read More »ಟ್ಯಾಂಕರ್ ಮೂಲಕ : ಔಷಧಿ ಸಿಂಪಡಣೆ
ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಟ್ಯಾಂಕರ್ ಮೂಲಕ : ಔಷಧಿ ಸಿಂಪಡಣೆ ಮೂಡಲಗಿ ಪಟ್ಟಣದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೊಳ, ಸಿ ಪಿ ಐ ವೆಂಕಟೇಶ ಮೂರನಾಳ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಕೊರೊನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆಗೆ ಚಾಲನೆ ನೀಡಿದರು. ಔಷಧಿ ಸಿಂಪಡಣೆ ಕಾರ್ಯಕ್ಕೆ ಗೋಕಾಕ ಅಗ್ನಿಶಾಮಕ ಠಾಣಾ ಅಧಿಕಾರಿ ಎ ಬಿ ನದಾಪ್, ಪ್ರಮುಖ ಅಗ್ನಿಶಾಮಕ …
Read More »ಸೇವಾ ಸಂಸ್ಥೆ .. ಮಾಡಿತು ಸಂತೆಗೆ ವ್ಯವಸ್ಥೆ.
ಸೇವಾ ಸಂಸ್ಥೆ .. ಮಾಡಿತು ಸಂತೆಗೆ ವ್ಯವಸ್ಥೆ. ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯು ಕೊರೋನಾ ಸೋಂಕು ಬರದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರಕಾರವು ಸೂಚಿಸಿದ ಪ್ರಕಾರ ಒಬ್ಬರಿಂದ ಒಬ್ಬರು ಅಂತರದಲ್ಲಿ ಇರುವ ಹಾಗೆ ಸಂತೆ ನಡೆಸಲು ನಗರದ ಪ್ರಮುಖ ಸ್ಥಳಗಳಲ್ಲಿ, ಗಾಂಧಿ ಚೌಕ, ಲಕ್ಷ್ಮಿ ನಗರದ ಬಿಇಒ ಕಚೇರಿ ಹತ್ತಿರ,ಕೆಇಬಿ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ಹೀಗೆ ಅನೇಕ ಕಡೆ ಸಂತೆ ನಡೆಸಲು ವ್ಯಾಪಾರಿಗಳಿಗೆ ಹಾಗೂ …
Read More »ಮಾಹಾಮಾರಿ ಕರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸೇವಾ ನಿರತ ಪೋಲಿಸ್ ಪಡೆಗೆ ಮತ್ತು ಪತ್ರಕರ್ತರಿಗೆ ಇಲ್ಲಿಯ ಆಕಾಶ ಇಲೆಕ್ಟ್ರಾನಿಕ್ ಮಾಲಿಕ,ಯುವಕ ಮೀರಾಸಾಬ ಮುಲ್ಲಾ ಮೂರು ದಿನಗಳಿಂದ ಬಿಸಲೇರಿ ನೀರಿನ ಬಾಟಲಿ, ಮನೆಯಿಂದ ಚಹಾ, ಚೂಡಾ ತಯಾರಿಸಿ ಕೊಡುತ್ತಿದ್ದು “ಇದು ನನ್ನ ಚಿಕ್ಕ ಅಳಿಲು ಸೇವೆ” ಎನ್ನುತ್ತಾನೆ ಈ ಯುವಕ ಇವನಂತೆ ಉಳ್ಳವರು ಇಂತಹ ಸೇವೆ ಮಾಡಲಿ ಎಂದು ಇನ್ ಮೂಡಲಗಿ ತಂಡದ ಆಶಯವಾಗಿದೆ.
Read More »