ಪಾಶ್ಛಾಪೂರ ಅವರಿಂದ ರಮಜಾನ್ ಇಫ್ತಾರ್ ಕೂಟ ಮೂಡಲಗಿ: ಇಲ್ಲಿನ ಮುಖಂಡ ಹಾಗೂ ಗಣ್ಯರಾದ ಮಲೀಕ ಪಾಶ್ಚಾಪೂರ ಮತ್ತು ಅವರ ಸಹೋದರರು ತಮ್ಮ ವಿದ್ಯಾ ನಗರದ ನಿವಾಸದಲ್ಲಿ ರಂಜಾನ್ ಅಂಗವಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ವೇಳೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಸೇಖರಗೋಳ ಹಾಗೂ ನಿಂಗಪ್ಪ ಕುರಬೇಟ ಅವರನ್ನು ಸತ್ಕರಿಸಲಾಯಿತು. ಈ ಸಂರ್ಭದಲ್ಲಿ ಮಾತನಾಡಿದ ಅವರು ರಂಜಾನ್ ಹಬ್ಬವು ಶಾಂತಿಯ ಸಂಕೇತವಾಗಿದೆ ರಂಜಾನ್ ಕಠಿನ ಉಪವಾಸ ವೃತವು …
Read More »
IN MUDALGI Latest Kannada News