ಮೂಡಲಗಿ: ದಿಲ್ಲಿಯಲ್ಲಿ ಕೃಷಿ ಮಸೂದ್ದೆ ವಾಪಸ ಪಡೆಯಬೇಕೆಂದು ಆಗ್ರಹಿಸಿ ಹೋರಾಟ ಪ್ರಾರಂಭವಾಗಿ ಆರು ತಿಂಗಳ ಪುರೈಸಿದ ಹಿನ್ನಲೇಯಲ್ಲಿ ಪಟ್ಟಣ ಉಪ ಕೃಷಿ ಉತ್ಪನ ಮಾರುಕಟ್ಟೆ ಮುಂದೆ ಮೂಡಲಗಿ ತಾಲೂಕಿನ ರೈತ ಸಂಘದವರು ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳು ವಾಪಸ ಪಡೆಯಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ್ ಅಂಗಡಿ ಮಾತನಾಡಿ ಕಳೆದ ಆರು ತಿಂಗಳನಿನಿಂದ ದಿಲ್ಲಿಯಲ್ಲಿ ನಿರಂತರವಾಗಿ ರೈತ …
Read More »
IN MUDALGI Latest Kannada News