Breaking News
Home / ತಾಲ್ಲೂಕು / ಕ.ಸಾ.ಪ ಸಮ್ಮೇಳನ ಮುಂದೂಡಲಾಗಿದೆ -ಮೂಡಲಗಿ

ಕ.ಸಾ.ಪ ಸಮ್ಮೇಳನ ಮುಂದೂಡಲಾಗಿದೆ -ಮೂಡಲಗಿ

Spread the love

ರಾಜ್ಯಾದ್ಯಂತ ಸಭೆ ಸಮಾರಂಭ ನಡೆಸದಂತೆ ಸಿ ಎಂ ಯಡಿಯೂರಪ್ಪ ಸೂಚನೆ ಹಿನ್ನೆಲೆ,

ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ ರದ್ದು, ಮುಂದುಡಲಾಗಿದೆ.

ಇಂದು ನೂತನ ತಾಲೂಕು ಮೂಡಲಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಅಕ್ಷರ ಜಾತ್ರೆ,

ಸಾಹಿತ್ಯ ಸಮ್ಮೇಳನಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದ ಸಾಹಿತ್ಯಾಸಕ್ತರು,

ಸಮಾರಂಭಕ್ಕಾಗಿ ಅಡುಗೆ, ವೇದಿಕೆ,ಸನ್ಮಾನದ ಸಲಕರಣೆಯೊಂದಿಗೆ ಸಿದ್ದವಾಗಿದ್ದ ಸಾಹಿತ್ಯಾಸಕ್ತರು,

ಕರೊನ ಹಿನ್ನೆಲೆ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಸಾಹಿತ್ಯಾಸಕ್ತರು,

ವರದಿ : ಈಶ್ವರ ಢವಳೇಶ್ವರ
ಮೂಡಲಗಿ


Spread the love

About inmudalgi

Check Also

ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ : ಈರಣ್ಣ ಬಳಿಗಾರ

Spread the love ಬೆಟಗೇರಿ:ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ