ನಾಡದೇವಿ ಭುವನೇಶ್ವರಿ ರೂಪಕದಲ್ಲಿ ಆರೋಹಿ ಗಮನಸೆಳೆದ ನಾಡದೇವಿ ಭುವನೇಶ್ವರಿ ರೂಪಕ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಸೋಮವಾರ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಸಂಭ್ರಮದದಲ್ಲಿ ಕನ್ನಡ ನಾಡದೇವಿ ಭುವನೇಶ್ವರಿದೇವಿ ರೂಪಕದಲ್ಲಿ ಗಮನಸೆಳೆದಳು. ತಾಯಿ ಶೃತಿ ನಾಡಗೌಡರ ಮಗುವಿಗೆ ದೇವಿಯ ದಿರಿಸವನ್ನು ಸಿದ್ದಗೊಳಿಸಿದ್ದರು.
Read More »Daily Archives: ನವೆಂಬರ್ 1, 2021
ಕನ್ನಡ ಭಾಷೆ ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ – ಜಿ.ಟಿ. ನರಗುಂದ
ಕನ್ನಡ ಭಾಷೆ ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ – ಜಿ.ಟಿ. ನರಗುಂದ ಮೂಡಲಗಿ : ನಮ್ಮ ಕನ್ನಡ ನಾಡಿನ ಭಾಷೆ, ನಾಡು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ ಕನ್ನಡ ಭಾಷೆಗೆ ಐತಿಹಾಸಿಕ ಹಿನ್ನಲೆ ಇದೆ ಕನ್ನಡ ಭಾಷೆ ದಕ್ಷಿಣ ಭಾರತದಲ್ಲಿಯೇ ಅತಿ ಮಹತ್ವದ ಭಾಷೆಯಾಗಿದ್ದು ರಾಜಮಹಾರಾಜರ ಕಾಲದಿಂದ ಇಂದಿನವರೆಗೊ ಅಜರಾಮರವಾಗಿ ತನ್ನ ಸ್ಥಾನಮಾನವನ್ನು ಉಳಿಸಿಕೊಳ್ಳುತ್ತಾ ಬಂದಿದೆ ಇಂದು ಅನ್ಯದೇಶಿಯ ಭಾಷೆಗಳಿಂದ ಕನ್ನಡ ಭಾಷೆ ಮತ್ತು ನಾಡಿಗೆ …
Read More »ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಮುಖ್ಯ-ರೇವಪ್ಪಾ ಕುರಬಗಟ್ಟಿ
ಶ್ರೀ ಶಿವಬೋಧರಂಗ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ., ಮೂಡಲಗಿ ಇದರ 26ನೇಯ ವಾರ್ಷಿಕ ಸರ್ವ ಸಾಧಾರಣ ಸಭೆ ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಮುಖ್ಯ ಮೂಡಲಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರು ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಕಾರಣ ಗ್ರಾಹಕರು ಸಂಸ್ಥೆಯಿಂದ ಪಡೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಮರುಪಾವತಿಸಿ ಇನ್ನು ಹೆಚ್ಚಿನ ಪ್ರಗತಿಗೆ ಸಹಕಾರ ನೀಡಬೇಕೆನ್ನುತ್ತಾ ಮಾರ್ಚ ಅಂತ್ಯಕ್ಕೆ 3.55 ಕೋಟಿ ಲಾಭ …
Read More »ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೊಡ ಗ್ರಾಮದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮುಂಜಾನೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮಕ್ಕಳು ನಾಡು ನುಡಿಗಾಗಿ ಶ್ರಮಿಸಿದ ಹೋರಾಟಗಾರರ ವೇಷಭೂಷಣ ಧರಿಸಿ ಪ್ರದರ್ಶಿಸಿದರು, ಏಕ ಪಾತ್ರಭಿನಯ ಮಾಡುವ ಮೂಲಕ ಆಚರಿಸಿದರು. ಶಿಕ್ಷಕರು ಮಕ್ಕಳಿಗೆ ಕನ್ನಡ ನಾಡು ಕಟ್ಟಿದ ಸಾಹಿತಿಗಳು, ಹೋರಾಟಗಾರರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಮ್ ಬಾಲರಡ್ಡಿ. ಮೀರಾ ಕುಲಕರ್ಣಿ. ಶಕುಂತಲಾ ಹುದ್ದಾರ. ಎಲ್. ಆರ್ …
Read More »