Breaking News
Home / Recent Posts / ದೇಶದ ಪ್ರತಿ ಮನೆ ಮನಗಳಲ್ಲಿ ಅಂಬೇಡ್ಕರರ ಭಾವಚಿತ್ರ ಇರಬೇಕು.

ದೇಶದ ಪ್ರತಿ ಮನೆ ಮನಗಳಲ್ಲಿ ಅಂಬೇಡ್ಕರರ ಭಾವಚಿತ್ರ ಇರಬೇಕು.

Spread the love

ದೇಶದ ಪ್ರತಿ ಮನೆ ಮನಗಳಲ್ಲಿ ಅಂಬೇಡ್ಕರರ ಭಾವಚಿತ್ರ ಇರಬೇಕು.

 ಕುಲಗೋಡ: ದೇಶದ ಪ್ರತಿ ಮನೆ ಮನಗಳಲ್ಲಿ ಅಂಬೇಡ್ಕರರ ಭಾವಚಿತ್ರ ಇರಬೇಕು. ಅಂಬೇಡ್ಕರ ಆದರ್ಶ, ಶಿಕ್ಷಣ, ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲಿ ಮೂಡಬೇಡು. ಎಂದು ಸ್ಥಳಿಯ ಗ್ರಾಪಂ ಪಿಡಿಓ ಸದಾಶಿವ ದೇವರ ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡದ ಬಸ್ ನಿಲ್ದಾಣ ಬಳಿ ಇರುವ ಅಂಬೇಡ್ಕರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅಂಬೇಡ್ಕರರ ಸವಿಧಾನದಿಂದ ದೇಶ ಸುವ್ಯವಸ್ಥೆಯಿಂದ ನಡೆದಿದ್ದೆ ಎಂದರು.
ಈ ಸಂದರ್ಭದಲ್ಲಿ ಕುಲಗೋಡ ಠಾಣೆಯ ಪಿಎಸ್ ಐ ಪ್ರವೀಣ ಬಾಳೆಗೆರೆ. ಪ್ರಾ.ಆ.ಕೇ ವೈಧ್ಯ ರಾಮಚಂದ್ರ ಹೊರಟ್ಟಿ. ತಮ್ಮಣ್ಣಾ ದೇವರ. ಗೋಪಾಲ ತಿಪ್ಪಿಮನಿ. ಬಸು ನಾಯಿಕ. ಪ್ರಕಾಶ ಹಿರೇಮೇತ್ರಿ. ಬಸವರಾಜ ಬಿಲಕುಂದಿ. ಯಮನಪ್ಪ ಸಣ್ಣಮೇತ್ರಿ. ಶಂಕರ ಹಾದಿಮನಿ. ಶ್ರೀಮಂತ ಪಾತ್ರೋಟ. ಲಕ್ಷ್ಮಣ ನಂದಿ. ಪಾಂಡು ದಾಸರ. ಪ್ರದೀಪ ಸಣ್ಣಕ್ಕಿ. ನಾಗಪ್ಪ ಹಾದಿಮನಿ.ಹಾಗೂ ಜೈಭೀಮ ಸ್ಪೋಟ್ಸ್ ಕ್ಲಬ್ ಸದಸ್ಯರು ಗ್ರಾಮಸ್ಥರು,ಜನಪ್ರತಿನಿಧಿಗಳು ಇದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ