ಬಾಲ ಭಗೀರಥ ಮಹರ್ಷಿಯೊಂದಿಗೆ ಮನೆಯಲ್ಲೆ ಜಯಂತಿ ಆಚರಣೆ
ಮೂಡಲಗಿ: ಪತ್ರಕರ್ತ ಸುಭಾಸ ಗೊಡ್ಯಾಗೋಳ ಅವರ ಪುತ್ರ ಶ್ರೀನಿವಾಸ ಬಾಲ ಭಗೀರಥ ಮಹರ್ಷಿ ವೇಷ ತೊಟ್ಟು ಮನೆಯಲ್ಲೆ ಮಹರ್ಷಿ ಭಗೀರಥ ಜಯಂತಿ ಆಚರಿಸಿದರು.
Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ: ಬಸವಣ್ಣನವರು ಶತ ಶತಮಾನದ ಹಿಂದೆ ಕಲ್ಯಾಣದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ಆಸ್ಥಾನದಲ್ಲಿ …