ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯ ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭವನ್ನು ಗಣ್ಯರು ಸಸಿಗೆ ನೀರು ಹನಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ : ಸಂತೋಷ ಸೋನವಾಲ್ಕರ ವಹಿಸಿದ್ದರು. ಉದ್ಗಾಟಕರು : ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ವಹಿಸಿದ್ದರು. ಸಮಾರಂಭದಲ್ಲಿ ರವೀಂದ್ರ ಸಣ್ಣಕ್ಕಿ , ರಮೇಶ ಸಣ್ಣಕ್ಕಿ , ಭೀಮಶಿ ಮಗದುಮ್ಮ …
Read More »ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭ
ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯವಾಗಿ ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭವು ಶುಕ್ರವಾರ ದಿನಾಂಕ 28/02/2020 ರಂದು ಬೆಳಿಗ್ಗೆ 11 ಘಂಟೆಗೆ ಗಂಗಾ ನಗರದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಜರಗುವದು . ಅಧ್ಯಕ್ಷತೆ : ಎಮ್ ವಾಯ್ ಗುಜನಟ್ಟಿ ಸಿ ಡಿ ಪಿ ಓ ಅರಭಾವಿ / ಮೂಡಲಗಿ ಉದ್ಗಾಟಕರು …
Read More »ಬಿ ಎಸ್ ಯಡಿಯೂರಪ್ಪರವರ 78 ನೇ ಹುಟ್ಟು ಹಬ್ಬ
ಮೂಡಲಗಿ : *ಹಣ್ಣು ಹಂಪಲ ವಿತರಣೆ* ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 78 ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಯಡಿಯೂರಪ್ಪನವರ ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ : ಭಾರತಿ ಕೋಣಿ, ಅರಭಾವಿ ಬ್ಲಾಕ್ ಅಧ್ಯಕ್ಷ ಮಹಾದೇವ ಶೇಕ್ಕಿ , ಹಣಮಂತ ಸತರಡ್ಡಿ, ಜಗದೀಶ ತೇಲಿ, ಕುಮಾರ ಗಿರಡ್ಡಿ, ರಾಜೇಂದ್ರ ಢವಳೇಶ್ವರ , ಶಿವಬಸು ಸುಣದೋಳಿ, …
Read More »ಶ್ರೀ ದಾನೇಶ್ವರಿ ಮಹಿಳಾ ಕೋ – ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ
ಶ್ರೀ ದಾನೇಶ್ವರಿ ಮಹಿಳಾ ಕೋ – ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷೆ ಸುನಂದಾ ಮುರಗೋಡ ಉಪಾಧ್ಯಕ್ಷೆ ಶಾಂತಾ ಕೆಂಪಣ್ಣ ಝುಂಜರವಾಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More »ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ.
ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷ ಮಲ್ಲಪ್ಪ ಪಡೆಪ್ಪ ಮದಗುಣಕಿ ಉಪಾಧ್ಯಕ್ಷ ಮಲ್ಲಪ್ಪ ಸಿದ್ರಾಮಪ್ಪ ನೇಮಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಶೈಲ ಶಿವಪ್ಪ ಜೈನಾಪುರ ಶ್ರೀಶೈಲ ಶಿ ಗಾಣಿಗೇರ ಚಂದ್ರು ಬ ಗಾಣಿಗ ಅಪ್ಪಯ್ಯಪ್ಪ ಬ ನೇಮಗೌಡರ ಮಲ್ಲಪ್ಪ ಹ ಗಾಣಿಗೇರ ಬಸವರಾಜ ಮ ನೇಮಗೌಡರ ಸಂಗಪ್ಪ ಮ ಕಾಳಪ್ಪಗೋಳ ಸಾವಿತ್ರಿ ಶಂ …
Read More »ನಾಳೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಮೂಡಲಗಿ ಸಮೀಪದ ಮುನ್ಯಾಳ ಗ್ರಾಮದ ಸ್ವಾಮಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಂದು 6:00 ಗಂಟೆಗೆ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ 7ನೇ ವಗ೯ದ ವಿದ್ಯಾರ್ಥಿಗಳ ಬಿಳ್ಕೊಡಿಗೆ , 1 ನೇತರಗತಿಯ ಮಕ್ಕಳ ಸ್ವಾಗತ (ದಾಖಲಾತಿ ) ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ ಕಾರ್ಯಕ್ರಮದ ದಿವ್ಯಸಾನಿಧ್ಯ ಮುರುಘರಾಜೇಂದ್ರ ಮಹಾಸ್ವಾಮಿಜಿಗಳು ಶ್ರೀ ಶಿವಯೋಗೀಶ್ವರ ಮಠ ಮುನ್ಯಾಳ, ಎಸ್ಡಿಎಂಸಿ ಅಧ್ಯಕ್ಷ …
Read More »ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ.
ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳದ ವೇಷಭೂಷಣ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಯುವಕ ಮಂಜುನಾಥ ರೇಳೆಕರ ಈತನು ರಾಜ್ಯ ಮಟ್ಟದ ಕೃಷಿ ಮೇಳ 2020 ರ ಸಾಂಸ್ಕೃತಿಕ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದಿದ್ದಾರೆ ವರದಿ-ಈಶ್ವರ ಢವಳೇಶ್ವರ
Read More »ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ
ಅಧ್ಯಕ್ಷ , ಉಪಾಧ್ಯಕ್ಷ .ಅವಿರೋಧ ಆಯ್ಕೆ ಅಭಿನಂದನೆಗಳು ಆಡಳಿತ ಮಂಡಳಿಗೆ ಮೂಡಲಗಿ ಪೇ 27 : ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ : ಅಧ್ಯಕ್ಷ ಸೋಮಯ್ಯಾ ಹಿರೇಮಠ , ಉಪಾಧ್ಯಕ್ಷ ಜಗದೀಶ ತೇಲಿ ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಇದರ ಮುಂದಿನ 5 ವಷ೯ಗಳ ಅವದಿಗೆ ಅಧ್ಯಕ್ಷ ಸೋಮಯ್ಯಾ …
Read More »ಮತ್ತೆ ಬ್ಯಾಂಕ್ ನೌಕರರ ಮುಷ್ಕರ, 3 ದಿನ ಬ್ಯಾಂಕ್ ಸೇವೆ ಬಂದ್..!
ಬ್ಯಾಂಕ್ ನೌಕರರು ಮತ್ತೆ ಎರಡನೇ ಹಂತದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹಾಗಾಗಿ ಪುನಃ ಮೂರು ದಿನ ಬ್ಯಾಂಕ್ ಸೇವೆ ಇರುವುದಿಲ್ಲ. ಬ್ಯಾಂಕ್ ನೌಕರರ ಸಂಘಟನೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದಾದ್ಯಂತ ಮುಷ್ಕರ ನಡೆಸಲು ಸಜ್ಜಾಗಿದೆ. ಎಐಬಿಇಎ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಟಿ, ಐಎನ್ಬಿಇಎಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯು ಮತ್ತು ಎನ್ಒಬಿಒ ಒಳಗೊಂಡ ಬ್ಯಾಂಕ್ ಯೂನಿಯನ್ ವಿವಿಧ ಹಂತಗಳಲ್ಲಿ ಮುಷ್ಕರಕ್ಕೆ ನಿರ್ಧಾರ ಮಾಡಿದೆ. ಮಾರ್ಚ್ 11, 12,13ರಂದು ಮೂರು …
Read More »ರಾಶಿ ಭವಿಷ್ಯ 01/03/2020 ರಿಂದ 07/03/2020
ರಾಶಿ ಭವಿಷ್ಯ 01/03/2020 ರಿಂದ 07/03/2020 ಮೇಷ.. ದೇವ ಬಲ ಮತ್ತು ಆರ್ಥಿಕ ಅಭಿವೃದ್ಧಿ ನಿಮ್ಮ ಪಾಲಿಗೆ ಇದ್ದು ಆಧ್ಯಾತ್ಮಿಕದ ಕಡೆ ಗಮನ ಹರಿಸುತ್ತಿರ. ವ್ಯಾಪಾರಿ ಗಳಿಗೆ ಲಾಭ. ಹೊಸ ಕಾರ್ಯಕ್ಕೆ ಕೈ ಹಾಕಲು ಇದು ಸೂಕ್ತ ಸಮಯ. ವೃಷಭ. ಸಾಮಾಜಿಕ ಮನ್ನಣೆ ಮತ್ತು ವ್ಯವಹಾರ ಕುಶಲತೆ ತೋರಿಸುವ ಸಮಯ ಇದು. ಕುಟುಂಬ ದಲ್ಲಿ ಭಿನ್ನಾಭಿಪ್ರಾಯ ಮರೆತು ಮುಂದುವರಯು ವುದು ಉತ್ತಮ. ಇದರಿಂದ ನಿಮ್ಮ ಗೌರವ ಹೆಚ್ಚುತ್ತದೆ. ಮಿಥುನ. ಆರ್ಥಿಕವಾಗಿ …
Read More »