ಮೂಡಲಗಿ:ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟೂರಿನ ಜನರ ಪ್ರೀತಿ, ಅಭಿಮಾನ ಎಲ್ಲಕ್ಕಿಂತ ದೊಡ್ಡದಾಗಿರುತ್ತದೆ. ರಾಜ್ಯಸಭೆ ಸದಸ್ಯನಾಗಿ ಆಯ್ಕೆಗೊಂಡಿರುವ ಪ್ರಯುಕ್ತ ನನ್ನ ಜನ್ಮಸ್ಥಳ ಕಲ್ಲೋಳಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ನನ್ನನ್ನು ಸನ್ಮಾನಿಸಿರುವುದು ಎಲ್ಲ ಪ್ರೀತಿಗಿಂತ ಮತ್ತಷ್ಟು ತವರಿನ ಪ್ರೀತಿ, ಅಭಿಮಾನ ಹೆಚ್ಚಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯವರಿಂದ ಬುಧವಾರ ಜು-29 ರಂದು …
Read More »ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರದಂದು 57 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 24 ಜನರಿಗೆ ಮತ್ತು ಮೂಡಲಗಿ -02, ರಾಜಾಪೂರ- 02, ಬಳೋಬಾಳ, 01 ಬೆಟಗೇರಿ, 01 ಮಾಲದಿನ್ನಿ, 01 ದುರದುಂಡಿ, 09 ಶಿಂದಿಕುರಬೇಟ, 01 ಘಟಪ್ರಭಾ, 01 ಕೌಜಲಗಿ, 08 ಅಂಕ್ಕತಂಗಿರಹಳ್ಳ, 01 ಸಾವಳಗಿ, 01 ಕೋಣ್ಣೂರ, 02 ಅಂಕಲಗಿ 03 ಕೊರೋನಾ ಪಾಸಿಟಿವ್ …
Read More »ಕುಲಗೋಡ ಮತ್ತೊಂದು ಕೋವಿಡ್-19
ಕುಲಗೋಡ ಮತ್ತೊಂದು ಕೋವಿಡ್-19 ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಬಸ್ ನಿಲ್ದಾಣದ ಹತ್ತಿರದ ಚಿಪ್ಪಲಕಟ್ಟಿ ಓಣಿಯ 28 ವರ್ಷದ ವ್ಯಕ್ತಿಯೊರ್ವನಿಗೆ ಇಂದು ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಗ್ರಾಮದಲ್ಲಿ 4 ದಿನದಲ್ಲಿ ಇಬ್ಬರಿಗೆ ಕರೋನಾ ಪಾಸಿಟಿವ್ ಬಂದಿದ್ದು ಜನರು ಹೆಚ್ಚಿನ ಜಾಗೃತಿ ವಹಿಸುವದು ಅನಿವಾರ್ಯತೆ ಎದುರಾಗಿದೆ. ಗ್ರಾಮವು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರವಾಗಿದ್ದು ಕರೋನಾ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿದೆ. ಇಂದು ಮುಂಜಾನೆ ಪಾಸಿಟಿವ ದೃಡವಾಗಿದ್ದು …
Read More »ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ 21 ಜನರಿಗೆ ಕೊರೋನಾ ಸೋಂಕು ದೃಢ
ಗೋಕಾಕ : ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮಂಗಳವಾರದಂದು 21 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ ಒಟ್ಟು 12 ಜನರಿಗೆ ಮತ್ತು ಗೋಕಾಕ ತಾಲೂಕಿನ ನಲ್ಲಾನಟ್ಟಿ-2, ಮಮದಾಪೂರ-1, ಖನಗಾಂವ-1,ಚಿಕ್ಕನಂದಿ-2 ಹಾಗೂ ಮೂಡಲಗಿ ಪಟ್ಟಣದಲ್ಲಿ -1, ಹಾಗೂ ಮೂಡಲಗಿ ತಾಲೂಕಿನ ರಾಜಾಪೂರ-1, ಕುಲಗೋಡ-1 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್ಡೌನ್ ಮಾಡಲಾಗಿದೆ,
Read More »ಗ್ರಾಮ ರಕ್ಷಣೆಯ ದೇವತೆಗಳೇ ಗ್ರಾಮ ದೇವತೆಗಳು:ಡಾ. – ಶಶಿಕಲಾ ಕಾಮೋಜಿ
ಗೋಕಾಕ: ಜನಪದರ ದೃಷ್ಟಿಯಲ್ಲಿ ಗ್ರಾಮ ದೇವತೆಗಳು ಜನರ ನಂಬಿಕೆಯ ಮೇಲೆ ಉದ್ಭವ ಗೊಂಡಿವೆ. ರೋಗ-ರುಜಿನ ಆರೋಗ್ಯಕರ ವಾತಾವರಣಕ್ಕಾಗಿ ಜನರು ದೇವತೆಗಳ ಮೊರೆ ಹೋಗುತ್ತಿದ್ದರು ಹೀಗೆ ಗ್ರಾಮಗಳ ರಕ್ಷಣೆಗಾಗಿಯೇ ದೇವತೆಗಳು ಹುಟ್ಟಿಕೊಂಡವು ಎಂದು ಗೋಕಾಕದ ಹಿರಿಯ ಕವಿಯತ್ರಿ ಹಾಗೂ ವೈದ್ಯೆ ಡಾ|| ಶಶಿಕಲಾ ಕಾಮೋಜಿ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್-19 ಲಾಕ್ಡೌನ್ ನಿಮಿತ್ಯ ಗೂಗಲ್ ಮೀಟನಲ್ಲಿ ಹಮ್ಮಿಕೊಂಡಿರುವ ಮಂಗಳವಾರದ ಸೆಮಿನಾರ್ ಅಲ್ಲ ವೆಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ …
Read More »ಶೀಘ್ರದಲ್ಲಿಯೇ ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆಯ ಘಟಕ ಆರಂಭ : ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೊರೋನಾ ಸೊಂಕಿನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವದರಿಂದ ಇದನ್ನು ಹೋಗಲಾಡಿಸಲು ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕಿಟ್ಗಳನ್ನು ಹಸ್ತಾಂತರಿಸುವ ಮುನ್ನ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಕೊರೋನಾ ರೋಗಿಗಳಿಗೆ ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಇಲ್ಲದ್ದರಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಗೋಕಾಕ ಮತ್ತು ಮೂಡಲಗಿ …
Read More »ರಾಜ್ಯದಲ್ಲಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಯಶಸ್ವಿ
ಬೆಳಗಾವಿ:ರಾಜ್ಯದಲ್ಲಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ಸಾಮಾಜಿಕ ಬದ್ಧತೆಯನ್ನು ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹಿಂಡಲಗಾ ಗ್ರಾಮದಲ್ಲಿ ಮಂಗಳವಾರ ಜು.28 ರಂದು ಹಲವಾರು ಸವಾಲುಗಳನ್ನು ಎದುರಿಸಿ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಯಶಸ್ವಿ …
Read More »ಕೆಪಿಟಿಸಿಎಲ್ ಯೂನಿಯನ್ ಚುನಾವಣೆ ಯಲಿಗಾರ ಮತ್ತು ಪಿಡಾಯಿ ಆಯ್ಕೆ
*ಕೆಪಿಟಿಸಿಎಲ್ ಯೂನಿಯನ್ ಚುನಾವಣೆ* *ಯಲಿಗಾರ ಮತ್ತು ಪಿಡಾಯಿ ಆಯ್ಕೆ* ಮೂಡಲಗಿ : ಘಟಪ್ರಭಾ ವಿಭಾಗದ ಕೆಪಿಟಿಸಿಎಲ್ ನೌಕರರ 659 ಯೂನಿಯನದ ಚುನಾವಣೆ ಇಂದು ಬಾರಿ ತುರಿಸಿನಿಂದ ನಡೆಯಿತು. ಸೋಮವಾರದಂದು ನಡೆದ 113 ಸದಸ್ಯರ ಯೂನಿಯನ ಚುನಾವಣೆಯಲ್ಲಿ ಎಸ್ ಎಸ್ ಯಲಿಗಾರ 76 ಮತಗಳನ್ನು ಪಡೆದು ಆರ್ ಡಿ ಪಿಡಾಯಿ 79 ಎಸ್ ಎಸ್ ಯಲಿಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿ ಎಸ್ ಹಂಚಿನಾಳ ತಿಳಿಸಿದ್ದಾರೆ.
Read More »ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಬಸವೇಶ್ವರ ಪುತ್ಥಳಿ ನಿರ್ಮಿಸಿದ ಕಾರ್ಯ ಶ್ಲಾಘನೀಯ : ಕಡಾಡಿ
ಮೂಡಲಗಿ : ದುಡ್ಡು ನಿಮ್ಮ ಕೈಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗನಹುದು ಅಥವಾ ಇನ್ನಾವಾಗಲೋ ಆದರೆ ಭ್ರಷ್ಟಹಾದಿ ಹಿಡಿಯದೆ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಸಂಸ್ಥೆಯ ಗುರಿಯಾಗಲಿ ಎಂದು ವಿರಕ್ತ ಮಠ ಬೆಂಡವಾಡ ಶ್ರೀ ಶ್ರೀ ಮ.ನಿ.ಪ್ರ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು. ಸೋಮವಾರ ನಡೆದ ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ ಸೊಸಾಯಿಟಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸುಮಾರು 9 ಲಕ್ಷದ ರೂ, …
Read More »ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ ಅರಭಾವಿ ಕ್ಷೇತ್ರದಾದ್ಯಂತ 1405 ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ : ನಾಗಪ್ಪ ಶೇಖರಗೋಳ
ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ ಅರಭಾವಿ ಕ್ಷೇತ್ರದಾದ್ಯಂತ 1405 ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ : ನಾಗಪ್ಪ ಶೇಖರಗೋಳ ಗೋಕಾಕ : ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ ಕಟೀಲ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಹಿನ್ನೆಲೆಯಲ್ಲಿ ಅರಭಾವಿ ಮತಕ್ಷೇತ್ರದಾಧ್ಯಂತ ನಾಳೆ ಮಂಗಳವಾರದಂದು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಸಸಿ ನೆಡುವ …
Read More »