ವಯಸ್ಸಾದ ಮಹಿಳೆ ಕಂಡು ಮೂಡಲಗಿ ಸಿಪಿಐ ತಮ್ಮ ವಾಹನದಲ್ಲಿ ಮಹಿಳೆಯ ಸ್ವಗ್ರಾಮಕ್ಕೆ ಕಳುಹಿಸಿ ಮಾನವೀಯತೆ ಮೇರೆದಿದ್ದಾರೆ. ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕರುಣ ವೈರಸ್ ಭೀತಿ ಹಿನ್ನಲೆ ಸ್ತಬ್ಧವಾಗಿದೆ. ಇದರ ನಡುವೆ ಮೂಡಲಗಿ ನಗರದ ರಸ್ತೆಯ ಪಕ್ಕದಲ್ಲಿ ವಯಸ್ಸಾದ ಮಹಿಳೆ ಕುಳಿತಿರುವುದನ್ನು ಕಂಡು ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಹಾಗೂ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮತ್ತು ಪೊಲೀಸ್ ಸಿಬ್ಬಂದಿಗಳು ಆ ಮಹಿಳೆಯ ಸ್ವಗ್ರಾಮಕ್ಕೆ ತಮ್ಮ ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು …
Read More »ಮೂಡಲಗಿ : ಪೆಟ್ರೋಲ್ ಬಂಕ್ ಬಂದ್ ! ಸುಳ್ಳು ವದಂತಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಮುಗಿ ಬಿದ್ದ ಜನ
ಮೂಡಲಗಿ : ಪೆಟ್ರೋಲ್ ಬಂಕ್ ಬಂದ್ ! ಸುಳ್ಳು ವದಂತಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಮುಗಿ ಬಿದ್ದ ಜನ ಮೂಡಲಗಿ : ಕೊರೊನಾ ವೈರಸ್ ಹಿಮ್ಮೆಟ್ಟಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಕೆಲವು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಹೌದು ಮೂಡಲಗಿ ತಾಲೂಕಾದ್ಯಂತ ಪೆಟ್ರೋಲ್ ಬಂಕ್ ಗಳು ಬಂದಿದೆ ಎಂದು ಮಂಗಳವಾರ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಬುದುವಾರ ಗುರ್ಲಾಪುರ ಹಾಗೂ ಮೂಡಲಗಿ …
Read More »ಮೂಡಲಗಿ : ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ್ ನೇತೃತ್ವದ ತಂಡದಿಂದ ಮಂಗಳವಾರ ಮೂಡಲಗಿ ಪಟ್ಟಣ ಸ್ತಬ್ಧ
ವಿಶ್ವದೆಲ್ಲಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಸೋಂಕನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ, ಇಡಿ ದೇಶವೇ ಲಾಕಡೌನ್ ಮಾಡುವ ಮೂಲಕ ಜನರ ಸಂಚಾರವನ್ನು ನಿರ್ಬಂದಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ. ಆದರೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮೂಡಲಗಿ ನಗರ ಹಾಗೂ ಕೆಲ ಪ್ರದೇಶದಲ್ಲಿ ಎಂದಿನಂತೆ ವ್ಯಾಪಾರ ಮಾಡಲು ಮುಂದಾದ ವ್ಯಾಪರಸ್ಥರನ್ನು ಪೋಲಿಸರು ತರಾಟೆಗೆ ತೆಗೆದುಕೊಂಡು ರಸ್ತೆ ಮೇಲೆ ಗಾಡಿ ರೈಡ …
Read More »ಪೊಲೀಸರೇ ನಿಜವಾದ ಹೀರೋ
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಮೂಡಲಗಿ ಪಟ್ಟಣದಲ್ಲಿ ನಿಯಂತ್ರಣ ಮಾಡಿದ ,ಮಾಡುತ್ತಿರುವ ಪೊಲೀಸ್ ಪಡೆಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಕೆಟ್ಟ ಸುಡು ಬಿಸಿಲು ನೆತ್ತಿ ಸೂಟ್ಟರೂ ತಮ್ಮ ಜೀವ ಲೆಕ್ಕಿಸದೆ ಜನರ ಪ್ರಾಣ ರಕ್ಷಣೆಗೆ ನಿಂತ ಪೊಲೀಸರೇ ನಿಜವಾದ ಹೀರೋ ಅವರಿಗೆ ಇನ್ ಮೂಡಲಗಿ ವಾಹಿನಿ ವತಿಯಿಂದ _ಧನ್ಯವಾದಗಳು_
Read More »ಲಾಕ್ಡೌನ್ಗೆ ಮೂಡಲಗಿ ಪಟ್ಟಣ ಸಂಪೂರ್ಣ ಸ್ತಬ್ಧ
ಲಾಕ್ಡೌನ್ಗೆ ಮೂಡಲಗಿ ಪಟ್ಟಣ ಸಂಪೂರ್ಣ ಸ್ತಬ್ಧ ಮೂಡಲಗಿ : ಕೊರೊನಾ ವೈರಸ್ ಭೀತಿ ಹಿನ್ನಲೆ ಇಡೀ ರಾಜ್ಯಾಧ್ಯಂತ ಲಾಕ್ಡೌನ್ ಆದೇಶ ಹಿನ್ನಲೆ ಮೂಡಲಗಿ ಪಟ್ಟಣವೂ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಜನಜೀವನ ಸಂಚಾರ ಸ್ಥಗಿತವಾಗಿದೆ. ಹೌದು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಇಡೀ ರಾಜ್ಯದಲ್ಲಿ ಲಾಕ್ಡೌನ್ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಹೀಗಾಗಿ ಮೂಡಲಗಿ ಪಟ್ಟಣವು ಮಂಗಳವಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಯುಗಾದಿ ಇದ್ದರೂ ಮಾರುಕಟ್ಟೆ ಖಾಲಿ ಖಾಲಿಯಾಗಿವೆ. ಪಟ್ಟಣದ ಮಾರುಕಟ್ಟೆಯ …
Read More »ಸರಕಾರದ ಆದೇಶ ಗಾಳಿಗೆ ತುರಿದ- ಸಹಕಾರಿ ಸಂಘಗಳು
ಮೂಡಲಗಿ – ದೇಶಾದ್ಯಂತ ಕರೋನ ಅಟ್ಟಹಾಸ ಮುಂದುವರೆದಿದೆ ಮೂಡಲಗಿ ನಗರದಲ್ಲಿ ಸಂಪೂರ್ಣ ಬಂದ್ ಮಾಡಿ ಸೆಕ್ಷನ್ 144 ಜಾರಿ ಮಾಡಲಾಗಿದೆ . ಪೊಲೀಸ ಇಲಾಖೆ ಮತ್ತು ತಂಡದಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದೆ. ಆರಕ್ಷಕರ ಕಾರ್ಯ ನಿಜವಾಗಲೂ ಶ್ಲಾಘನೀಯ. ಆದರೆ ನಗರದಲ್ಲಿರುವ ಸುಮಾರು 80 ರಷ್ಟು. ಮತ್ತು ೨೦೦೦ ಸಾವಿರಕ್ಕಿಂತ ಹೆಚ್ಚು ಜನ ಕಾರ್ಯನಿರ್ವಹಸುತಿದ್ದರೆ, ಖಾಸಗಿ ಬ್ಯಾಂಕಗಳು ಮತ್ತು ಸೊಸೈಟಿಗಳು ಅರೆ ಸರಕಾರಿಯತರ ಬ್ಯಾಂಕಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಆದೇಶ …
Read More »ಕುಲಗೋಡದಲ್ಲಿ ಕರೋನಾ ಜಾಗೃತಿ ಅಭಿಯಾನ,
ಕುಲಗೋಡದಲ್ಲಿ ಕರೋನಾ ಜಾಗೃತಿ ಅಭಿಯಾನ, ಡೇಟಾಲ್,ಮಾಸ್ಕ,ಸೋಪು ವಿತರಣೆ ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶ್ರೀ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳ್ಳಿ ಪೌಂಡೇಶನ್ ಮುಧೋಳ ಹಾಗೂ ಗ್ರಾಮ ಪಂಚಾಯತಯಿಂದ ಇಂದು ಸಂಜೆ ಕೈ ತೊಳೆಯುವ ಡೇಟಾಲ್ ಲಿಕ್ವಿಡ್ ಮತ್ತು ಸೋಪು ವಿತರಣೆ ಹಾಗೂ ಕರೋನಾ ವೈರಸ್ ಜಾಗೃತಿ ಅಭಿಯಾನ ನಡೆಯಿತು. ಪೌಂಡೇಶನ್ ಅಧ್ಯಕ್ಷ ನಾರಾಯಣ ಯಡಹಳ್ಳಿ ಗ್ರಾಮದ …
Read More »ಮೂಡಲಗಿ : ಶ್ರೀಗಂಧ ಕದಿಯುತ್ತಿರುವ ಕದಿಮರು ಅಂಧರ
ಮೂಡಲಗಿ : ಶ್ರೀಗಂಧ ಕದಿಯುತ್ತಿರುವ ಕದಿಮರು ಅಂಧರ ಮೂಡಲಗಿ : ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್ಐ ಎಮ್.ಎನ್ ಸಿಂಧೂರ, ಸಿಬ್ಬಂದಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಉಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ …
Read More »ಕಳ್ಳಿಗುದ್ದಿಯಲ್ಲಿ ಕರೋನಾ ಜಾಗೃತಿ
ಕಳ್ಳಿಗುದ್ದಿಯಲ್ಲಿ ಕರೋನಾ ಜಾಗೃತಿ ಕುಲಗೋಡ: ಗೋಕಾಕ ತಾಲೂಕಿನ ಸಮೀಪದ ಕಳ್ಳಿಗುದ್ದಿ ಗ್ರಾಮದಲ್ಲಿ ಶನಿವಾರದಂದು ಗ್ರಾಮ ಪಂಚಾಯತಿ ಹಾಗೂ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೊರೋನಾ ಸೊಂಕು ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತ ಕಚೇರಿ ಆವರಣದಲ್ಲಿ ಉಚಿತವಾಗಿ ಗ್ರಾಮಸ್ಥರಿಗೆ ಮಾಸ್ಕನ್ನು ಗ್ರಾ.ಪಂ. ಉಪಾಧ್ಯಕ್ಷ ವೆಂಕಣ್ಣ ಮಹಾರಡ್ಡಿ ವಿತರಿಸಿ ಮಾತನಾಡಿ, ಗ್ರಾಮಸ್ಥರು ಕೊರೋನಾ ಬಗ್ಗೆ ಭಯಪಡಬೇಡಿ, ಮನೆ-ಓಣಿ-ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು. ಕೊರೋನಾ ಜಾಗೃತಿ ಕುರಿತು ಮಾತನಾಡಿದ …
Read More »ಮುಗಳಖೋಡ : ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ರದ್ದು
ಮುಗಳಖೋಡ: ಪಟ್ಟಣದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾನೆ ೭ರಿಂದ ಜನತಾ ಕರ್ಫ್ಯೂ ದಿನ ಭಾನುವಾರ ಎಲ್ಲಾ ರಸ್ತೆಗಳು ಖಾಲಿ ಇರುವುದು ಕಂಡು ಬಂತು. ರಸ್ತೆಯ ಅಕ್ಕಪಕ್ಕದಲ್ಲಿ ಇರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಮತ್ತು ಸುತ್ತಮುತ್ತಲಿನ ಖಣದಾಳ, ಸಸಾಲಟ್ಟಿ, ಹಿಡಕಲ್ ಗ್ರಾಮಗಳು ಹಾಗೂ ನೀರಲಖೋಡಿಯಲ್ಲಿ ಕೂಡಾ ಸಂಪೂರ್ಣ ಬಂದ್ ಇದ್ದವು. ಎಪ್ರೀಲ್ ೧ ರಿಂದ ೩ರ ರವರೆಗೆ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ …
Read More »