ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ ರೂ.5 ಲಕ್ಷ ದೇಣಿಗೆ ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ನೂರು ವರ್ಷಗಳನ್ನು ಪೂರೈಸಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗಾಗಿ ಶಿವಪ್ಪ ಬೆಳಕೂಡ ಅವರು ರೂ. 5 ಲಕ್ಷ ದೇಣಿಗೆಯನ್ನು ಕೊಡಲು ವಾಗ್ದಾನ ಮಾಡಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ದಾನಿಗಳಾದ ಶಿವಪ್ಪ ಬಿ. ಬೆಳಕೂಡ ಅವರನ್ನು ಇಲಾಖೆಯಿಂದ ಸನ್ಮಾನಿಸಿ ಮಾತನಾಡಿ ‘113 ವರ್ಷಗಳನ್ನು ಪೂರೈಸಿರುವ ಸರ್ಕಾರಿ ಶಾಲೆಯಲ್ಲಿ ಅನೇಕರು ಕಲಿತು ಸಾಧನೆ …
Read More »ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ
ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಪೊಲೀಸ ಇಲಾಖೆ ವತಿಯಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ನಡೆಯಿತು. ಠಾಣೆಯ ವ್ಯ್ಯಾಪ್ತಿಯ ಗ್ರಾಮಸ್ಥರು ಕರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡುವದು.ಸ್ಯಾನಿಟೈಸರ್ ಬಳಕೆ ಮತ್ತು ಖಡ್ಡಾಯವಾಗಿ ಮಾಸ್ಕ ಬಳಸುವ ಮೂಲಕ ಕರೋನಾ ಓಡಿಸಬಹುದು. ಹೆಲ್ಮಿಟ್ ಬಳಕೆ ಮಾಡಬೇಕು. ಕಾರ ಬೇಲ್ಟ್ ಧರಿಸಬೇಕು. ಮೋಬೈಲ ಬಳಕೆ ಮಾಡುತ್ತಾ ಬೈಕ್ ಓಡಿಸಬೇಡಿ ಎಂದು ಕುಲಗೋಡ …
Read More »ನೂತನ ಮೊಹಮದಿಯಾ ಅಭಿವೃದ್ದಿ ಸೇವಾ ಸಂಘ ಉದ್ಘಾಟನೆ
ಪ್ರಾಮಾಣಿಕ ಸೇವೆಯೇ ಪರಮಾತ್ಮನ ಸೇವೆ -ಲಾಲಸಾಬ ಸಿದ್ದಾಪೂರ ಮೂಡಲಗಿ : ಸಮಾಜ ಸವೇಗೆ ಬದ್ದವಾಗಿ ಪ್ರಾಮಾಣಿಕ ಸೇವೆ ಮಾಡಿದಲ್ಲಿ ದೇವರು ಮೆಚ್ಚುವನು ಎಂದು ಅಂಜುಮನ ಇಸ್ಲಾಂ ಕಮಿಟಿ ಸದಸ್ಯ ಲಾಲಸಾಬ ಸಿದ್ದಾಪೂರ ಹೇಳಿದರು ಅವರು ಸೋಮವಾರದಂದು ನೂತನ ಕಮಿಟಿ …
Read More »ಕೊರೊನಾ ಸೋಂಕು ಹಿನ್ನೆಲೆ: ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು
ಕೊರೊನಾ ಸೋಂಕು ಹಿನ್ನೆಲೆ: ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು ಗೋಕಾಕ: ಸರ್ಕಾರದ ನಿರ್ದೇಶನ ಹಾಗೂ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಈ ವರ್ಷದ ‘ದಸರಾ ಉತ್ಸವ-2020’ವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ತಿಳಿಸಿದ್ದಾರೆ. ವೇದಿಕೆ ಕಾರ್ಯಕ್ರಮಗಳು ಸೇರಿದಂತೆ, ಮೆರವಣಿಗೆ, ಸೀಮೋಲ್ಲಂಘನ ಇವು ಯಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಕ್ತರಿಗೂ ಸನ್ನಿಧಿಯವರ ದರ್ಶನವು ನಿಷೇಧಿಸಲಾಗಿದೆ, ನಾಡಿನ …
Read More »ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ,
ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ, ಕುಲಗೋಡ:ಅನ್ನ ಇಲ್ಲದೇ ತಿಂಗಳು ಕಳೆಯಬಹುದು ನೀರು ಇಲ್ಲದೇ ಕ್ಷಣ ಕಳೆಯಲಾಗದು ನೀರಿನಿಂದ ಶರೀರ ಶುದ್ದ ರೋಗ ದೂರ. ಹೈಬ್ರೀಡ ಕಾಲದ ಎಲ್ಲವೂ ಕಲುಸಿತವಾಗಿದ್ದು ಗ್ರಾಮದ ಜನರ ಹಿತ್ತಕ್ಕಾಗಿ ಶುದ್ದ ನೀರು ಕುಡಿಯಲ್ಲಿ ಎನ್ನೂವ ಉದ್ದೇಶದಿಂದ ಶುದ್ದ ನೀರಿನಘಟP,À ಪ್ರತಿ ಮನೆಗೆ ನೀರಿನ ಕ್ಯಾನ್ ಕೊಡುಗೆ ಅಪಾರ ಎಂದು ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ …
Read More »ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ
ಮೂಡಲಗಿ : ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಹಿಂದೂಳಿದ ವರ್ಗ(ಅ) ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಪ್ರಕಟವಾಗಿದೆ. ರಾಜ್ಯದಲ್ಲಿ ಪುರಸಭೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪುರಸಭೆಗೆ ಆಯ್ಕೆಯಾದ 23 ಸ್ಥಾನಗಳಲ್ಲಿ ಆಡಳಿತರೊಢ ಬಿಜೆಪಿ ಪಕ್ಷವು ನಾಲ್ಕು ಪಕ್ಷೇತರ ಬೆಂಬಲದಿoದ 15 ಸ್ಥಾನಗಳಲ್ಲಿದೆ. ವಿರೋಧಿ ಜೆಡಿಎಸ್ ಪಕ್ಷದಲ್ಲಿ 8 ಸ್ಥಾನಗಳಿವೆ. ಉಪಾಧ್ಯಕ್ಷ ಸ್ಥಾನವು ಎಸ್.ಸಿ ಮಹಿಳೆಗೆ …
Read More »‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನ ಅವಶ್ಯ’ -ಡಾ. ಶಿವಲಿಂಗ ಮುರುಘರಾಜೇಂದ್ರ ಶಿಚಾಚಾರ್ಯರು
ಮೂಡಲಗಿ ಸಮೀಪದ ರಂಗಾಪುರ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 23ನೇ ದಿನದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಜೀವಿ ವೆಂಕಪ್ಪ ಪಾಟೀಲ ಅವರನ್ನು ಸನ್ಮಾನಿಸಿದರು ಡಾ. ಶಿವಲಿಂಗ ಮುರುಘರಾಜೇಂದ್ರ ಶಿಚಾಚಾರ್ಯರ ನುಡಿ ‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನ ಅವಶ್ಯ’ ಮೂಡಲಗಿ: ‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನಗಳು, ಸತ್ಪುರುಷರ ಸತ್ಸಂಗಗಳು ಅವಶ್ಯವಿದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ …
Read More »ರೈತ ಗುಂಪುಗಳಿಗೆ ಸಾಮರ್ಥ ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮೂಡಲಗಿ: ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ಕಲ್ಲೋಳಿ ಗ್ರಾಮದ ಸಾವಯುವ ಕೃಷಿಕರಾದ ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಶ್ರೀಮತಿ ಸಕ್ರವ್ವಾ ಹಡಿಗಿನಾಳ(ನಾವಿ) ಅವರ ತೋಟದಲ್ಲಿ ರೈತ ಗುಂಪುಗಳಿಗೆ ಸಾಮರ್ಥ ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಜರುಗಿತು. ಈ ವೇಳೆಯಲ್ಲಿ ಕೃಷಿ ವಿಜ್ಞಾನಿಗಳು ರೈತರಿಗೆ ಅಗ್ನಿ ಹೊತ್ರ ಕೃಷಿಯ ತಾಂತ್ರಿಕತೆ ಮತ್ತು ಅಗ್ನಿಹೋತ್ರದ ಉಪಯೋಗದ ಉದ್ದೇಶಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ತಿಳಿಸಿ ಮಣ್ಣು …
Read More »ಶ್ರೀ ಕಾಂತ್ರವೀರ ಸಂಗೋಳ್ಳಿ ರಾಯಣ್ಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ-ಹೊಸಟ್ಟಿ, ಉಪಾಧ್ಯಕ್ಷರಾಗಿ ಬಿ|ಪಾಟೀಲ ಆಯ್ಕೆ ಮೂಡಲಗಿ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಹಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ತಿಮ್ಮಾಪೂರ ಶ್ರೀ ಕಾಂತ್ರವೀರ ಸಂಗೋಳ್ಳಿ ರಾಯಣ್ಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು, ಸಭೆಯಲ್ಲಿ ಸಂಘದ ಅಧ್ಯಕ್ಷ-ಭೀಮಪ್ಪ ಪ.ಹೊಸಟ್ಟಿ, ಉಪಾಧ್ಯಕ್ಷ-ಸಕ್ರೆಪ್ಪಾ ವೆಂ.ಬಿ|ಪಾಟೀಲ, ಕಾರ್ಯದರ್ಶಿ- ರಾಜೇಂದ್ರ ಯ.ಬಿ|ಪಾಟೀಲ, ಖಜಾಂಚಿ- ಹಣಮಂತ ಕ.ಡಂಗರ, ಸದಸ್ಯರಾಗಿ ಶ್ರೀಕಾಂತ ರಾ.ಬಾವಿಕಟ್ಟಿ, ಪ್ರಕಾಶ ತ.ಮೆಟಗುಡ್ಡ, ಯಲ್ಲಾಲಿಂಗ ಚ.ಡವಳೇಶ್ವರ, ಯಲ್ಲಪ್ಪ ಕ.ಕೊಪ್ಪದ, ಸಿದ್ದಾರೂಢ ಅ.ಕುಶಪನ್ನವರ, ನಿಂಗಪ್ಪ ವಿ.ಕೊಪ್ಪದ, ಹಣಮಂತ …
Read More »ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ
ಮೂಡಲಗಿ: ಶೈಕ್ಷಣಿಕ ಹಿತ ಚಿಂತಕರ ಚಾವಡಿ ಅಡಿಯಲ್ಲಿ ದಿನಾಂಕ: 10-10-2020 ರಂದು ಮಧ್ಯಾಹ್ನ 2.30 ಗಂಟೆಗೆ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಬಿ.ಡಿ. ಪಾಟೀಲ ಹಾಗೂ ಎಮ್.ಆರ್. ನದಾಫರವರು “ಕರೋನಾ ಅವಧಿಯಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಠ್ಯ ವಿಷಯಗಳನ್ನು ಕಲಿಸಲು, ವಿಡಿಯೋಗಳನ್ನು ತಯಾರಿಸುವುದು ಹೇಗೆ?” ಎಂಬ ವಿಷಯದ ಕುರಿತು ಪ್ರಾಯೋಗಿಕವಾಗಿ ಸಮಗ್ರ ಮಾಹಿತಿಯನ್ನು ನೀಡಲಿದ್ದಾರೆ ಶಿಕ್ಷಕರು ಹಾಗೂ ವಿಷಯ ಆಸಕ್ತಿಯುಳ್ಳವರು ಕಾರ್ಯಾಗಾರದಲ್ಲಿ ಭಾಗವಹಿಸಲು ಸಂಘಟಕರು …
Read More »