ಅಯ್ಯಪ್ಪ ಮಾಲಾಧಾರಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿದ ನಿರ್ವಾಣಿ
ಮೂಡಲಗಿ: ಇಲ್ಲಿನ ಸಾಯಿ ಕಾಲೇಜು ಹತ್ತಿರದ ಶಿವಲಿಂಗೇಶ್ವರ ಕ್ಯಾಂಟೀನ ಮಾಲಿಕ ಚನ್ನಯ್ಯ ನಿರ್ವಾಣಿ ಅವರು ಭಕ್ತಿಪೂರ್ವಕವಾಗಿ ಅಯ್ಯಪ್ಪ ಮಾಲಾಧಾರಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು
ದುಂಡಪ್ಪ ಮಾಹರಾಜರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವೆಂಕಪ್ಪ ನಾಯ್ಕ, ಸದಾಶಿವ ಕಾಳಪ್ಪಗೋಳ, ಅಯ್ಯಪ್ಪ ಮಾಲಾಧಾರಿಗಳು ಇದ್ದರು.