ಸ್ವಾಮಿ ವಿವೇಕಾನಂದರ 159ನೇ ಜಯಂತಿ ಕಾರ್ಯಕ್ರಮ
ಮೂಡಲಗಿ: ಇಲ್ಲಿಯ ಶತಮಾನ ಕಂಡ ಸರ್ಕಾರಿ ಬಾಲಕರ ಮಾದರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು ಮುಖ್ಯೋಪಾದ್ಯಯ ಸುರೇಶ ಕೋಪರ್ಡೆ ಪೂಜೆ ಸಲ್ಲಿಸಿದರು ನಿವೃತ್ತ ಶಿಕ್ಷಕ ಬಿ ಕೆ ತರಕಾರ, ಸಹ ಶಿಕ್ಷಕಿಯರು ಇದ್ದರು.
Spread the love ಬೆಳಗಾವಿ : ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಭ್ರಾತೃತ್ವದ ಸಂದೇಶ ಸಾರಿದ ಸಂತ. ಅವರೂಬ್ಬರು ಪರಿಪೂರ್ಣ ವ್ಯಕ್ತಿ …