Breaking News
Home / ತಾಲ್ಲೂಕು / *ಶ್ರೀ ಶಿವಬೋಧರಂಗ ಮಠದ ಸ್ವಾಮೀಜಿಗಳಿಂದ ವಿಜ್ಞಾಪನೆ*

*ಶ್ರೀ ಶಿವಬೋಧರಂಗ ಮಠದ ಸ್ವಾಮೀಜಿಗಳಿಂದ ವಿಜ್ಞಾಪನೆ*

Spread the love

ಮೂಡಲಗಿ :ಶ್ರೀ  ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯ (ಕಲ್ಮೇಶ್ವರ) ಬೋದ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ನೀಡುತ್ತಾ ಇಂದು ಶ್ರಾವಣ ಮಾಸದ ಸೋಮವಾರ ಪ್ರಯುಕ್ತ ಪಟ್ಟಣದ ಭಕ್ತಾದಿಗಳ ವತಿಯಿಂದ ಅಭಿಷೇಕ ಮಾಡಲಾಗಿದೆ.

ಆದ್ದರಿಂದ ಯಾರು ತಮ್ಮ ತಮ್ಮ ಮನೆಗಳಿಂದ ಹೊರಗೆ ಬರದೆ ಮನೆಯಲ್ಲಿದ್ದುಕೊಂಡೆ ಪ್ರಾರ್ಥನೆ ಮಾಡಿ ಎಂದು ಶ್ರೀ ಶಿವಬೋಧರಂಗ ಮಠದ ದತ್ತಾತ್ರೇಯ ಬೋದ ಮಹಾಸ್ವಾಮೀಜಿಗಳು ಭಕ್ತಾದಿಗಳಿಗೆ ತಿಳಿಸಿ ಆಶಿ೯ವಾದ ನೀಡಿದ್ದಾರೆ


Spread the love

About inmudalgi

Check Also

 ಬೆಟಗೇರಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರ ಉದ್ಘಾಟನೆ

Spread the love  ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೇತೃತ್ವದಲ್ಲಿ ಪ್ರಧಾನ ಮಂತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ