ಸಿ ಡಿ ಪಿ ಓ ವಾಯ್ ಎಮ್ ಗುಜನಟ್ಟಿ ಯವರು “ಪೋಷನ ಪಕ್ವಾಡ” ರಥಕ್ಕೆ ಚಾಲನೆ ನೀಡಿದರು.
ಉಮಾ ಬಳ್ಳೋಳಿ , ಆರ್ ಬಿ ಹೊಸಮನಿ ವಲಯದ ಮೇಲ್ವಿಜಾರಕಿ ಕೆ. ಸಿ. ಕನಶೆಟ್ಟಿ ಹಾಗೂ ಅಂಗನವಾಡಿ ಕಾಯ೯ಕತೆ೯ಯರು ಸಹಾಯಕಿಯರು ಉಪಸ್ಥಿತರಿದ್ದರು
ವರದಿ ; ಈಶ್ವರ ಢವಳೇಶ್ವರ ಮೂಡಲಗಿ
Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜು.10ರಂದು ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಆಚರಿಸಲಾಯಿತು. …