*ಕೆಪಿಟಿಸಿಎಲ್ ಯೂನಿಯನ್ ಚುನಾವಣೆ* *ಯಲಿಗಾರ ಮತ್ತು ಪಿಡಾಯಿ ಆಯ್ಕೆ* ಮೂಡಲಗಿ : ಘಟಪ್ರಭಾ ವಿಭಾಗದ ಕೆಪಿಟಿಸಿಎಲ್ ನೌಕರರ 659 ಯೂನಿಯನದ ಚುನಾವಣೆ ಇಂದು ಬಾರಿ ತುರಿಸಿನಿಂದ ನಡೆಯಿತು. ಸೋಮವಾರದಂದು ನಡೆದ 113 ಸದಸ್ಯರ ಯೂನಿಯನ ಚುನಾವಣೆಯಲ್ಲಿ ಎಸ್ ಎಸ್ ಯಲಿಗಾರ 76 ಮತಗಳನ್ನು ಪಡೆದು ಆರ್ ಡಿ ಪಿಡಾಯಿ 79 ಎಸ್ ಎಸ್ ಯಲಿಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿ ಎಸ್ ಹಂಚಿನಾಳ ತಿಳಿಸಿದ್ದಾರೆ.
Read More »Daily Archives: ಜುಲೈ 27, 2020
ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಬಸವೇಶ್ವರ ಪುತ್ಥಳಿ ನಿರ್ಮಿಸಿದ ಕಾರ್ಯ ಶ್ಲಾಘನೀಯ : ಕಡಾಡಿ
ಮೂಡಲಗಿ : ದುಡ್ಡು ನಿಮ್ಮ ಕೈಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗನಹುದು ಅಥವಾ ಇನ್ನಾವಾಗಲೋ ಆದರೆ ಭ್ರಷ್ಟಹಾದಿ ಹಿಡಿಯದೆ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಸಂಸ್ಥೆಯ ಗುರಿಯಾಗಲಿ ಎಂದು ವಿರಕ್ತ ಮಠ ಬೆಂಡವಾಡ ಶ್ರೀ ಶ್ರೀ ಮ.ನಿ.ಪ್ರ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು. ಸೋಮವಾರ ನಡೆದ ಸಮೀಪದ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ ಸೊಸಾಯಿಟಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸುಮಾರು 9 ಲಕ್ಷದ ರೂ, …
Read More »ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ ಅರಭಾವಿ ಕ್ಷೇತ್ರದಾದ್ಯಂತ 1405 ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ : ನಾಗಪ್ಪ ಶೇಖರಗೋಳ
ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ ಅರಭಾವಿ ಕ್ಷೇತ್ರದಾದ್ಯಂತ 1405 ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ : ನಾಗಪ್ಪ ಶೇಖರಗೋಳ ಗೋಕಾಕ : ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ ಕಟೀಲ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಹಿನ್ನೆಲೆಯಲ್ಲಿ ಅರಭಾವಿ ಮತಕ್ಷೇತ್ರದಾಧ್ಯಂತ ನಾಳೆ ಮಂಗಳವಾರದಂದು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಸಸಿ ನೆಡುವ …
Read More »*ಶ್ರೀ ಶಿವಬೋಧರಂಗ ಮಠದ ಸ್ವಾಮೀಜಿಗಳಿಂದ ವಿಜ್ಞಾಪನೆ*
ಮೂಡಲಗಿ :ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯ (ಕಲ್ಮೇಶ್ವರ) ಬೋದ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ನೀಡುತ್ತಾ ಇಂದು ಶ್ರಾವಣ ಮಾಸದ ಸೋಮವಾರ ಪ್ರಯುಕ್ತ ಪಟ್ಟಣದ ಭಕ್ತಾದಿಗಳ ವತಿಯಿಂದ ಅಭಿಷೇಕ ಮಾಡಲಾಗಿದೆ. ಆದ್ದರಿಂದ ಯಾರು ತಮ್ಮ ತಮ್ಮ ಮನೆಗಳಿಂದ ಹೊರಗೆ ಬರದೆ ಮನೆಯಲ್ಲಿದ್ದುಕೊಂಡೆ ಪ್ರಾರ್ಥನೆ ಮಾಡಿ ಎಂದು ಶ್ರೀ ಶಿವಬೋಧರಂಗ ಮಠದ ದತ್ತಾತ್ರೇಯ ಬೋದ ಮಹಾಸ್ವಾಮೀಜಿಗಳು ಭಕ್ತಾದಿಗಳಿಗೆ ತಿಳಿಸಿ ಆಶಿ೯ವಾದ ನೀಡಿದ್ದಾರೆ
Read More »ಮೂಡಲಗಿ ಕೋ-ಆಪ್ ಬ್ಯಾಂಕಿನಿಂದ ಜೆಸಿಬಿ ವಿತರಣೆ
ಮೂಡಲಗಿ : ದಿ. ಮೂಡಲಗಿ ಕೋ- ಆಪ್ ಬ್ಯಾಂಕ್ ಇದರ ಹಳ್ಳೂರ ಶಾಖೆಯಿಂದ ಮಂಜೂರಾದ ಜೆಸಿಬಿ ವಿತರಿಸಲಾಯಿತು. ಸೋಮವಾರದ ಹಳ್ಳೂರು ಗ್ರಾಮದ ಲಕ್ಷ್ಮಿ ದೇವಿ ದೇವಸ್ಥಾನದ ಹತ್ತಿರ ಜೆಸಿಬಿ ಖರೀದಿಸಿದ ಎಂ ಜಿ ನುಚ್ಚುಂಡಿ ಇವರಿಗೆ ಜೆಸಿಬಿ ಯಂತ್ರದ ಕೀ ವಿತರಿಸಿದ ಬ್ಯಾಂಕ್ ಅಧ್ಯಕ್ಷರು ಮತ್ತು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಸುಭಾಸ ಢವಳೇಶ್ವರ ಮಾತನಾಡಿ ಗ್ರಾಹಕರು ಬ್ಯಾಂಕಿನಿಂದ ಪಡೆದುಕೊಂಡ ಜೆಸಿಬಿ ಯಂತ್ರವನ್ನು ಸರಿಯಾಗಿ ಉಪಯೋಗಿಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು …
Read More »ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಮತ್ತೆ 9 ಕೇಸ್ ಧೃಡ
ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಮತ್ತೆ 9 ಕೇಸ್ ಧೃಡವಾಗಿದೆ.ಗೋಕಾಕ್ ನಗರ -8, ಮುಸಗುಪ್ಪಿ -1 ಹೊಸ ಪ್ರಕರಣ ಇಂದು ದಾಖಲಾಗಿವೆ. ಗೋಕಾಕ್ ನಗರದ 8 ಸೋಂಕಿತರಲ್ಲಿ 2 ಮಹಿಳೆಯರು ಹಾಗು 6 ಪುರುಷರಿಗೆ ಮತ್ತು ಮೂಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದ ಒಬ್ಬ ಪುರುಷನಿಗೆ ಸೋಂಕು ತಗುಲಿದೆ ಎಂದು ಗೋಕಾಕ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
Read More »