ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು-ಸಂಸದ ಈರಣ್ಣ ಕಡಾಡಿ ಮೂಡಲಗಿ: ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ ಅಭಿಮಾನ ಇರಬೇಕು, ಕನ್ನಡ ಭಾಷೆಯಿಂದಾಗಿ ನಾಡಿನ ಹಿರಿಮೆ ಹೆಚ್ಚಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ರವಿವಾರ ನ.21 ರಂದು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ರಾಜ್ಯ, ಜಿಲ್ಲಾ ಅಧ್ಯಕ್ಷರ ಸ್ಥಾನದ ಚುನಾವಣೆ ನಿಮಿತ್ಯ ಮೂಡಲಗಿ ತಹಶೀಲ್ಧಾರ ಕಛೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು …
Read More »Daily Archives: ನವೆಂಬರ್ 21, 2021
17 ವರ್ಷ ಕಾಣೆಯಾಗಿ ಮತ್ತೆ ತಾಯಿ ಮಡಿಲು ಸೇರಿದ ಮಗ
17 ವರ್ಷ ಕಾಣೆಯಾಗಿ ಮತ್ತೆ ತಾಯಿ ಮಡಿಲು ಸೇರಿದ ಮಗ ಮೂಡಲಗಿ: ಇಲ್ಲಿನ ಮಾಜಿ ಪುರಸಭೆ ಸದಸ್ಯ ಈರಪ್ಪ ಬನ್ನೂರ ಅವರ ಸೋದರ ಸಂಬಂಧಿ ಬಸವರಾಜ ಬಾಳಪ್ಪ ಗಡ್ಡಿ ಈತನು 17 ವರ್ಷಗಳ ಹಿಂದೆ ಮೂಡಲಗಿ ತಾಲೂಕಿನ ಪಕ್ಕದ ತನ್ನ ಗ್ರಾಮ ಹಳ್ಳೂರದಿಂದ ಶ್ರೀಶೈಲ ಯಾತ್ರೆಗೆ ಹೋಗುವ ಭಕ್ತರನ್ನು ಹಿಂಬಾಲಿಸಿ ಕಳೆದುಹೋಗಿ ಮತ್ತೆ ತಾಯಿ ಮಡಿಲು ಸೇರಿರುವ ಹೃದಯಸ್ಪರ್ಶಿ ಘಟನೆ ಇತ್ತೀಚಿಗೆ ಜರುಗಿದೆ 2005ರಲ್ಲಿ ಕಾಣೆಯಾಗಿದ್ದ ಈತ ಈತನಕ ಮನೆಗೆ …
Read More »
IN MUDALGI Latest Kannada News