ರಾಮಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ – ಬಸವರಾಜ ಕಬ್ಬೂರ
ಮೂಡಲಗಿ ಬಿಎಸ್ಎನ್ಎಲ್ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದರು ಹೋಸ ಸಿಬ್ಬಂದಿ ಬರುವರಗೆ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಎಂದು ಒಂದು ವರಿ ತಿಂಗಳವರೆಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ನಿವ೯ಹಿಸಿದ ರಾಮ್ ಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ ಎಂದು ಹಿರಿಯ ಸಹಾಯಕ ಬಸವರಾಜ ಕುಮಾರ್ ಹೇಳಿದರು.
ಮಂಗಳವಾರ ಸಾಯಂಕಾಲ ಇಲ್ಲಿಯ ಇಲ್ಲಿಯ ಬಿಎಸ್ಎನ್ಎಲ್ ಉಪ ಮಂಡಲ ಕಾರ್ಯಾಲಯದಲ್ಲಿ ಸರಳ ಸಮಾರಂಭದಲ್ಲಿ ರಾಮಗೌರಿ ಅವರಿಗೆ ಆತ್ಮೀಯ ಸನ್ಮಾನ ನೀಡಿ ಮಾತನಾಡಿ ಶಾಲು ಹೋದಿಸಿ ಪಲ ಪುಶಪ್ ನೀಡಲಾಯಿತು ಇನ್ನು ಮುಂದೆಯೂ ಇಲಾಖೆಯೊಂದಿಗೆ ಸಹಕಾರದೊಂದಿಗೆ ಇರಬೇಕೆಂದು ಕೇಳಿಕೊಂಡು ಅಡಿಕೆ, ವಿಲೆದೇಲೆ ನೀಡಿ ಬಟ್ಟೆಗಳನ್ನು ಕಾಣಿಕೆಯಾಗಿ ನೀಡಲಾಯಿತು ನಾಳೆಯಿಂದ ಮೂಡಲಗಿ ಬಿಟ್ಟು ತನ್ನ ಹುಟ್ಟೂರು ಕುಂದರಗಿಗೆ ಪ್ರಯಾಣಿಸುತ್ತಿರುವ ಗೌರಿಯವರ ನಿವೃತ್ತ ಜೀವನ ಸುಖಕರವಾಗಲೆಂದು ಶುಭಹಾರೈಸಿದರು.
ಮಂಡಳಿಯ ಎಸ್ ಡಿ ಒಟಿ ಅರನೋದಾಸ ಅಧ್ಯಕ್ಷತೆ ವಹಿಸಿ ಗೌರಿ ಅವರ ಕಾರ್ಯವೈಖರಿ ಮತ್ತು ಸೌಮ್ಯ ಸಭಾವ ಹೇಳಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ರಾಘವೇಂದ್ರ ಜೋಶಿ ಸಿಬ್ಬಂದಿ ವಗ೯ದವರು ಹಾಜರಿದ್ದರು.
ವರದಿ : ಈಶ್ವರ ಢವಳೇಶ್ವರ
ಮೂಡಲಗಿ